ಚುನಾವಣೆ 2023 | ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 69 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

Date:

  • ತಮ್ಮ ಉಮೇದುವಾರಿಕೆ ಹಿಂಪಡೆದ 12 ಅಭ್ಯರ್ಥಿಗಳು
  • ಜಿಲ್ಲಾ ಚುನಾವಣಾಧಿಕಾರಿ ಎಂ ಸುಂದರೇಶಬಾಬು ಮಾಹಿತಿ

ಏಪ್ರೀಲ್ 24ರಂದು 12 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದ ಬಳಿಕ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 69 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ ಸುಂದರೇಶಬಾಬು ತಿಳಿಸಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರ

ಸಿ ವಿ ಚಂದ್ರಶೇಖರ (ಜೆಡಿಎಸ್), ಕೆ ಎಸ್ ಮೈಲಾರಪ್ಪ (ಬಿಎಸ್‌ಪಿ), ಎಂ ಕೆ ಸಾಹೇಬ್ ನಾಗೇಶನಹಳ್ಳಿ (ಎಎಪಿ), ಕರಡಿ ಮಂಜುಳಾ (ಬಿಜೆಪಿ), ಕೆ ರಾಘವೇಂದ್ರ ಬಸವರಾಜ ಹಿಟ್ನಾಳ (ಕಾಂಗ್ರೆಸ್), ಅಡವಿ ಹನುಮಪ್ಪ ಗೊಡಚಳ್ಳಿ (ಕೆಆರ್‌ಎಸ್‌), ಮರಿಸ್ವಾಮಿ ಆರ್ ಕನಕಗಿರಿ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ಪಕ್ಷೇತರ ಅಭ್ಯರ್ಥಿಗಳಾದ ಗವೀಶ ಸಸಿಮಠ, ಕೋಳೂರ ದೇವೇಂದ್ರಗೌಡ, ಪ್ರಮೋದ ಎಂ ಪಿ, ಮಲ್ಲಿಕಾರ್ಜುನ ಹಡಪದ ಮತ್ತು ಶಶಿಧರ ಕೆ ಎಂ ಅಂತಿಮ ಕಣದಲ್ಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯಲಬುರ್ಗಾ ವಿಧಾನಸಭಾ ಕ್ಷೇತ್ರ

ಬಸವರಾಜ ರಾಯರೆಡ್ಡಿ (ಕಾಂಗ್ರೆಸ್), ಕೋನನಗೌಡ್ರ ಮಲ್ಲನಗೌಡ (ಜೆಡಿಎಸ್), ಮೌಲಾಹುಸೇನ್ ಬುಲ್ಡಿಯಾರ (ಎಎಪಿ), ಆಚಾರ ಹಾಲಪ್ಪ ಬಸಪ್ಪ (ಬಿಜೆಪಿ), ಹುಲಗಪ್ಪ ಹಿರೇಮನಿ (ಬಿಎಸ್‌ಪಿ), ರಾಮಲಿಂಗಪ್ಪ ಎಚ್ ಕುಕನೂರ (ಆರ್‌ಪಿಐ(ಬಿ)), ಹರಿ ಆರ್ (ಕಾಂಗ್ರೆಸ್), ಸ್ವತಂತ್ರ ಅಭ್ಯರ್ಥಿಗಳಾದ ನಿರ್ಮಲಾ, ಬಾಳಪ್ಪ ಎಸ್ ವೀರಾಪುರ, ಶಂಕರರಡ್ಡಿ ಸೋಮರೆಡ್ಡಿ, ಶಮಿದ್‌ಸಾಬ್ ಯಮನೂರಸಾಬ ಮುಲ್ಲಾ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಕನಕಗಿರಿ ವಿಧಾನಸಭಾ ಕ್ಷೇತ್ರ

ಬಸವರಾಜ ದಡೇಸಗೂರು (ಬಿಜೆಪಿ), ಯರಿಸ್ವಾಮಿ (ಎಎಪಿ), ಪಿ ವಿ ರಾಜಗೋಪಾಲ (ಜೆಡಿಎಸ್‌), ಶಿವರಾಜ ಎಸ್ ತಂಗಡಗಿ (ಕಾಂಗ್ರೆಸ್), ಕೆಂಚಪ್ಪ (ಸಿಪಿಐ(ಎಮ್‌ಎಲ್)(ಎಲ್), ಗಣೇಶ (ಕೆಆರ್‌ಎಸ್‌), ಚಾರುಲ್ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಕೆ ಬಾಳಪ್ಪ (ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ), ಸ್ವತಂತ್ರ ಅಭ್ಯರ್ಥಿಗಳಾದ ರಮೇಶ, ಸಂದೀಪ್, ಎಚ್ ಹುಲಗಪ್ಪ, ಬಿ ಜ್ಞಾನಸುಂದರ ಅಂತಿಮ ಕಣದಲ್ಲಿದ್ದಾರೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರ

ಅಮರೇಗೌಡ ಲಿಂಗನಗೌಡ ಪಾಟೀಲ ಬಯ್ಯಾಪುರ (ಕ್ರಾಂಗ್ರೆಸ್), ಕನಕಪ್ಪ ಮಳಗಾವಿ (ಎಎಪಿ), ದೊಡ್ಡನಗೌಡ ಹನುಮಗೌಡ ಪಾಟೀಲ (ಬಿಜೆಪಿ), ಶರಣಪ್ಪ ಸಿದ್ದಪ್ಪ ಕುಂಬಾರ (ಜೆಡಿಎಸ್‌), ಶಿವಪುತ್ರಪ್ಪ ಮೆಣೆದಾಳ (ಬಿಎಸ್‌ಪಿ), ಸಿ ಎಂ ಹಿರೇಮಠ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಪರಸಪ್ಪ ಭೀಮಪ್ಪ ಗಜ್ಜರಿ (ರಾಣಿ ಚೆನ್ನಮ್ಮ ಪಾರ್ಟಿ), ಶಾಂತರಾಜ ಪಾರ್ಶ್ವನಾಥ ಗೋಗಿ ಜೈನ್ (ನವರಂಗ ಕಾಂಗ್ರೆಸ್ ಪಾರ್ಟಿ), ಸಿದ್ದಪ್ಪ ಕಲಕೇರಿ (ಉತ್ತಮ ಪ್ರಜಾಕೀಯ ಪಾರ್ಟಿ), ಸಿ ಸುರೇಶ ಬಲಕುಂದಿ (ಕೆಆರ್‌ಎಸ್‌), ಪಕ್ಷೇತರರಾಗಿ ಕಾಳಪ್ಪ ಎಚ್ಚರಪ್ಪ ಬಡಿಗೇರ, ಯಲ್ಲನಗೌಡ, ರಾಮನಗೌಡ ಮಾಲಿಪಾಟೀಲ, ಬಿ ವಜೀರ್ ಅಲಿ ಗೋನಾಳ, ಶಿವಕುಮಾರ ಚಿಲ್ಕಾರಾಗಿ ಅಂತಿಮ ಕಣದಲ್ಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಗಂಗಾವತಿಯಲ್ಲಿ ಮತ ಬೇಟೆ ಆರಂಭಿಸಿದ ಎಎಪಿ ಮಹಿಳಾ ಮುಖಂಡರು

ಗಂಗಾವತಿ ವಿಧಾನಸಭಾ ಕ್ಷೇತ್ರ

ಇಕ್ಬಾಲ್ ಅನ್ಸಾರಿ (ಕಾಂಗ್ರೆಸ್), ಚನ್ನಕೇಶವ ಹಿರಿಯಾಲ ರಾಮುಲು (ಜೆಡಿಎಸ್‌), ಪರಣ್ಣ ಈಶ್ವರಪ್ಪ ಮುನವಳ್ಳಿ (ಬಿಜೆಪಿ), ಶರಣಪ್ಪ ಸಜ್ಜಿಹೊಲ (ಎಎಪಿ) ಶಂಕರ ಸಿದ್ದಾಪುರ (ಬಿಎಸ್‌ಪಿ), ಕನಕಪ್ಪ ಹನುಮಪ್ಪ ಹುಡೆಜಲಿ (ಕೆಆರ್‌ಎಸ್‌), ಜಿ ಜನಾರ್ಧನ ರೆಡ್ಡಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಕರಡಿ ಬಸವರಾಜ (ಇಂಡಿಯನ್ ಮೂಮೆಂಟ್ ಪಾರ್ಟಿ), ವಿಜಯ ಕುಮಾರ ಅಚಪ್ಪ (ಅಖಿಲ ಭಾರತ ಹಿಂದೂ ಮಹಾಸಭಾ), ವೆಂಕಟೇಶರಾವ್ ಜಿ ಕುಲಕರ್ಣಿ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ), ಶರಣಪ್ಪ ಸಿಂಗನಾಳ (ಉತ್ತಮ ಪ್ರಜಾಕೀಯ ಪಾರ್ಟಿ), ವೆಂಕಟೇಶ್ವರ ಮಹಾಸ್ವಾಮೀಜಿ (ಹಿಂದೂಸ್ಥಾನ ಜನತಾ ಪಾರ್ಟಿ), ಸರಸ್ವತಿ ಕೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) ಸ್ವತಂತ್ರ ಅಭ್ಯರ್ಥಿಗಳಾಗಿ ಚಕ್ರವರ್ತಿ ನಾಯಕ ಟಿ, ಮಹಮ್ಮದ್ ನಾಥಿಕ್ ಅಲಂ, ಪ್ರಸಾದ ತಾಳೂರಿ, ಶಿವಶಂಕರಯ್ಯ ಸ್ವಾಮಿ ಶೆಟ್ಟರ್, ಷಣ್ಮುಖ ವಾಲ್ಮೀಕಿ ಹಾಗೂ ಸಂಗಮೇಶ ಸುಗ್ರೀವಾ ಅಂತಿಮ ಕಣದಲ್ಲಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...