ಅಪ್ಪ – ಮಕ್ಕಳು ಹಾಗೂ ಸಹೋದರರ ಸವಾಲ್‌ನಲ್ಲಿ ಯಾರಿಗೆ ಗೆಲುವು, ಯಾರಿಗೆ ಸೋಲು?

Date:

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಂದೆ ಮಕ್ಕಳು ಹಾಗೂ ಸಹೋದರರು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಯಾರು ಗೆಲುವು ಸಾಧಿಸಿದ್ದಾರೆ, ಯಾರು ಜಯದ ಸಮೀಪವಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ತಂದೆ – ಮಕ್ಕಳು:

  1. ಹೆಚ್‌ ಡಿ ಕುಮಾರಸ್ವಾಮಿ – ಗೆಲುವು – ಚನ್ನಪಟ್ಟಣ ಕ್ಷೇತ್ರ

           ನಿಖಿಲ್‌ ಕುಮಾರಸ್ವಾಮಿ – ಸೋಲು – ರಾಮನಗರ ಕ್ಷೇತ್ರ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

          (ಜೆಡಿಎಸ್)

  1. ರಾಮಲಿಂಗಾರೆಡ್ಡಿ – ಗೆಲುವು – ಬಿಟಿಎಂ ಲೇಔಟ್

ಸೌಮ್ಯ ರೆಡ್ಡಿ – ಸೋಲು –ಜಯನಗರ

(ಕಾಂಗ್ರೆಸ್)

  1. ಶಾಮನೂರು ಶಿವಶಂಕರಪ್ಪ – ಗೆಲುವು – ದಾವಣಗೆರೆ ದಕ್ಷಿಣ

ಎಸ್‌ ಎಸ್‌ ಮಲ್ಲಿಕಾರ್ಜುನ – ಗೆಲುವು – ದಾವಣಗೆರೆ ಉತ್ತರ

(ಕಾಂಗ್ರೆಸ್)

  1. ಎಂ ಕೃಷ್ಣಪ್ಪ – ಗೆಲುವು – ವಿಜಯನಗರ

ಪ್ರಿಯ ಕೃಷ್ಣ – ಗೆಲುವು – ಗೋವಿಂದರಾಜನಗರ

(ಕಾಂಗ್ರೆಸ್)

  1. ವಾಲೆ ಮಂಜು – ಗೆಲುವು – ಅರಕಲಗೂಡು (ಜೆಡಿಎಸ್)

ಡಾ ಮಂಥರ್‌ ಗೌಡ – ಗೆಲುವು – ಮಡಿಕೇರಿ (ಕಾಂಗ್ರೆಸ್)

  1. ಕೆ ಹೆಚ್ ಮುನಿಯಪ್ಪ – ಗೆಲುವು – ದೇವನಹಳ್ಳಿ

ರೂಪಕಲಾ ಶೆಶಿಧರ್ – ಗೆಲುವು – ಕೆಜಿಎಫ್

(ಕಾಂಗ್ರೆಸ್)

7. ಜಿ ಟಿ ದೇವೇಗೌಡ – ಗೆಲುವು – ಚಾಮುಂಡೇಶ್ವರಿ

ಜಿ ಟಿ ಹರೀಶ್ – ಗೆಲುವು – ಹುಣುಸೂರು

(ಜೆಡಿಎಸ್)

ಸಹೋದರರು

  1. ಕುಮಾರ್‌ ಬಂಗಾರಪ್ಪ –ಸೋಲು – ಸೊರಬ (ಬಿಜೆಪಿ)

ಮಧು ಬಂಗಾರಪ್ಪ- ಗೆಲುವು – ಸೊರಬ (ಕಾಂಗ್ರೆಸ್)

2. ಹೆಚ್‌ ಡಿ ಕುಮಾರಸ್ವಾಮಿ –ಗೆಲುವು – ಚನ್ನಪಟ್ಟಣ (ಜೆಡಿಎಸ್)

ಹೆಚ್‌ ಡಿ ರೇವಣ್ಣ – ಗೆಲುವು –ಹೊಳೆನರಸೀಪುರ (ಜೆಡಿಎಸ್)

3. ಸತೀಶ್ ಜಾರಕಿಹೊಳಿ – ಗೆಲುವು – ಯಮಕನಮರಡಿ (ಕಾಂಗ್ರೆಸ್)

ರಮೇಶ್ ಜಾರಕಿಹೊಳಿ – ಗೆಲುವು –ಗೋಕಾಕ್ (ಬಿಜೆಪಿ)

ಬಾಲಚಂದ್ರ ಜಾರಕಿಹೊಳಿ – ಗೆಲುವು- ಅರಭಾವಿ (ಬಿಜೆಪಿ)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...