ಲೇಖಕ ರಹಮತ್ ತರೀಕೆರೆ ದನಿಯಲ್ಲಿ ಕೇಳಿ… ಆತ್ಮಕತೆ ‘ಕುಲುಮೆ’ಯಿಂದ ಆಯ್ದ ಮದುವೆಯ ಕಥನ

Date:

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ‘ಸ್ಪಾಟಿಫೈ’ನಲ್ಲಿ ಕೇಳಿ…)

ಒಂದಷ್ಟು ಮಂದಿಗೆ ಪ್ರೀತಿಯ ಮೇಷ್ಟ್ರು. ಇನ್ನೊಂದಷ್ಟು ಮಂದಿಗೆ ಪಕ್ಕಾ ವಿಮರ್ಶಕ. ಕೆಲವರಿಗೆ ಸಂಶೋಧನಾ ಮಾರ್ಗದರ್ಶಿ. ಕೆಲವರ ದೃಷ್ಟಿಯಲ್ಲಿ ಅಪ್ಪಟ ಪ್ರವಾಸಿ… ಹೀಗೆ, ಲೇಖಕ ರಹಮತ್ ತರೀಕೆರೆ ನಾಡಿನ ಜನತೆಗೆ ತರಹೇವಾರಿ ತಿರುವುಗಳಲ್ಲಿ ಸಿಕ್ಕವರು. ಸಿದ್ಧರು, ನಾಥರು, ಸೂಫಿಗಳ ಬೆನ್ನು ಹತ್ತಿ ಅವರು ಕಂಡುಕೊಂಡ ಸಂಗತಿಗಳು ಅತ್ಯಮೂಲ್ಯ ಕಣಜ. ಸದ್ಯಕ್ಕೆ, ಪಾಠ ಹೇಳುವ ಕೆಲಸದಿಂದ ತಾಂತ್ರಿಕವಾಗಿ ಆಚೆ ಬಂದಿದ್ದರೂ, ನಿಜದಲ್ಲಿ ನಿವೃತ್ತರಾಗುವುದಿಲ್ಲ ಎಂಬುದು ಅವರ ಶಿಷ್ಯವೃಂದದ ಪ್ರತಿಪಾದನೆ – ಇದನ್ನು ಅವರು ಆಗಾಗ ನಿಜವೆಂದು ಮನಗಾಣಿಸುತ್ತಲೇ ಇದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇತ್ತೀಚೆಗೆ ಬಿಡುಗಡೆ ಆಗಿರುವ ರಹಮತ್ ತರೀಕೆರೆ ಅವರ ಆತ್ಮಕತೆ ‘ಕುಲುಮೆ’ ನಾನಾ ಕಾರಣಗಳಿಗೆ ಆಸಕ್ತಿದಾಯಕ ಪುಸ್ತಕ. ಅದೇಕೆ ಎಂಬುದನ್ನು ಅವರೇ ಬರೆದುಕೊಂಡಿರುವ ಈ ಮಾತುಗಳಲ್ಲಿ ಕಾಣಬಹುದು… “ನನ್ನ ಪಾಲಿಗೆ ದಕ್ಕಿದ ಬಾಳನ್ನು ಭರಪೂರವಾಗಿ ಅನುಭವಿಸಿದೆ. ಅದರ ಅಪೂರ್ವ ಲೀಲೆಗೆ ಬೆರಗಾದೆ. ದುಗುಡಗಳು ಘಾತಿಸಿದ್ದುಂಟು. ಬವಣೆಗಳು ಸುಸ್ತು ಮಾಡಿದ್ದುಂಟು. ಅಸುರಕ್ಷತೆ ಕಾಡಿದ್ದುಂಟು. ಉತ್ಕಟವಾದ ಖುಷಿ ಮೈಮರೆಸಿದ್ದೂ ಉಂಟು. ಹೀಗಾಗಿಯೇ ಈ ಕಥನವು – ಕುಟುಂಬ, ಬೀದಿ, ಊರು, ಸೀಮೆಗಳನ್ನು ಪ್ರತಿಫಲಿಸುವ ಕಥನ…”

‘ಕುಲುಮೆ’ಯ ಆಯ್ದ ಭಾಗವನ್ನು ಖುದ್ದು ರಹಮತ್ ತರೀಕೆರೆಯವರೇ ಓದಿದ್ದಾರೆ, ಆಲಿಸಿ. ಸಾಧ್ಯವಾದರೆ, ಹೇಗಿದೆ ತಿಳಿಸಿ.


ಪುಸ್ತಕ: ಕುಲುಮೆ (ಬಾಳ ಚಿತ್ರಗಳು) | ಲೇಖಕರು: ರಹಮತ್ ತರೀಕೆರೆ | ಪುಟಗಳು: 312 | ಬೆಲೆ: 330 | ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ | ಸಂಪರ್ಕ ಸಂಖ್ಯೆಗಳು: 94491 74662, 9448628511

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು...

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು...

ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಒಂದು ಕಾಲದಲ್ಲಿ ಕ್ರೀಡೆಯೆಂದರೆ ಕೇವಲ ಪುರುಷರ ಸ್ವತ್ತು ಎಂಬ ಅಲಿಖಿತ ನಿಯಮವಿತ್ತು;...