ಮಾತೇ ಕತೆ – ಲಲಿತಾ ಸಿದ್ದಬಸವಯ್ಯ ಸಂದರ್ಶನ | ‘ಲೋಕದ ಲೆಕ್ಕದಲ್ಲಿ ಕೊಲೆಯಾದರೂ ಕತೆಯಾಗಿ ಉಳಿದುಕೊಂಡ ಜಿಲ್ಲಾಧಿಕಾರಿ!’

Date:

ಲಲಿತಾ ಸಿದ್ದಬಸವಯ್ಯ ಈ ನಾಡಿನ ಗಟ್ಟಿ ದನಿಯ ಕವಯಿತ್ರಿ, ಲೇಖಕಿ. ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಕಾರಣ, ಇವರ ಬರಹದ ಲೋಕಕ್ಕೆ ಸ್ವಾಭಾವಿಕವಾಗಿಯೇ ಅದ್ಭುತ ಭಾಷೆ ದಕ್ಕಿದೆ. ಬರಹಗಳ ಮೂಲಕ ಮಾತ್ರ ನಮಗೆ ಗೊತ್ತಿರುವ ಲೇಖಕಿಯ ಬದುಕಿನ ಸ್ವಾರಸ್ಯಕರ ಕಥಾಗುಚ್ಛ ಇಲ್ಲಿದೆ 

ಲೇಖಕಿ ಲಲಿತಾ ಸಿದ್ದಬಸವಯ್ಯ ಹೇಳಿದ ಹದಿಮೂರು ಕತೆಗಳು

ನಿಮ್ಮ ಬರಹಗಳಲ್ಲಿ ಆಗಾಗ ಅಮ್ಮ ಕಾಣಿಸ್ಕೊಳ್ತಾರೆ ಅಥವಾ ಅವರು ಹೇಳಿದ ಮಾತು ಕಾಣಿಸಿಕೊಳ್ತಾ ಇರುತ್ತೆ. ಅಮ್ಮ ಅಂದ ತಕ್ಷಣ ನಿಮಗೆ ಏನು ನೆನಪಾಗುತ್ತೆ?

ಸುವರ್ಣಮುಖಿ ನದಿ ಜೊತೆಗೆ ನಿಮಗೆ ತುಂಬಾ ನಂಟಿಗೆ ಅಂತ ಸಾಕಷ್ಟು ಕಡೆ ಹೇಳ್ಕೊಂಡಿದ್ದೀರಿ. ಆದ್ರೆ, ಆ ನದಿಯ ಹೆಸರು ಹೇಳಿದಾಕ್ಷಣ ನಿಮಗೆ ಯಾವ ಘಟನೆ ನೆನಪಾಗುತ್ತೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಿಮ್ಮ ಬರಹದ ಅಭಿಮಾನಿಗಳು ಅಥವಾ ಓದುಗರು ಅಂದ ತಕ್ಷಣ ನೆನಪಾಗೋ ಘಟನೆ ಏನಾದ್ರೂ ಇದ್ಯಾ?

ಕೊರಟಗೆರೆ ಈಗ ಸಾಕಷ್ಟು ಬದಲಾಗಿದೆ. ಆದ್ರೆ, ನೀವು ಒಡನಾಡಿದ ಕೊರಟಗೆರೆಗೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಉಳಿದುಹೋದ ಚಿತ್ರ ಅಥವಾ ಚಿತ್ರಣ ಯಾವುದು?

ನಿಮ್ಮ ಇದುವರೆಗಿನ ಜೀವನದಲ್ಲಿ ನೀವು ನೋಡಿರೋ ತುಂಬಾನೇ ಸೆನ್ಸಿಬಲ್ ಆದ, ಅಂದ್ರೆ ಅರ್ಥಪೂರ್ಣವಾದ ಸ್ತ್ರೀವಾದಿ ಯಾರು?

ನೀವು ಇದುವರೆಗೂ ಓದಿದ್ರಲ್ಲಿ ನಿಮ್ಗೆ ತುಂಬಾನೇ ಇಷ್ಟವಾದ ಕತೆ ಯಾವ್ದು?

ನಿಮ್ಮ ಸಂಗಾತಿ ಸಿದ್ದಬಸವಯ್ಯ ಅಂದ್ರೆ ನಿಮಗೆ ನೆನಪಾಗೋ ಒಂದು ಘಟನೆ ಹೇಳೋದಾದ್ರೆ ಯಾವುದನ್ನು ಹೇಳ್ತೀರಿ?

ನಿಮ್ಮ ಕತೆಗೆ ಪ್ರೇರಣೆಯಾದ, ಆದ್ರೆ ಕತೆಯಾದ್ಮೇಲೂನೂ ಕಾಡುವ ಒಂದು ಪ್ರಸಂಗ ಹೇಳೋದಾದ್ರೆ ಯಾವುದು?

ಈಗ ನಿಮ್ಮಿಷ್ಟದ ವಿಷಯಕ್ಕೆ ಬರೋಣ ಮೇಡಂ… ನಿಮ್ಗೆ ತುಂಬಾನೇ ಇಷ್ಟದ ಜನಪದ ಕತೆ ಯಾವುದು?

ನೀವು ಹಾಸ್ಯ ಬರಹಗಳನ್ನೂ ಬರ್ದಿದ್ದೀರಿ, ಒಂದು ಪುಸ್ತಕ ಕೂಡ ಪ್ರಕಟ ಆಗಿದೆ. ಅದ್ರಲ್ಲಿನ ಹಾಸ್ಯ ಪ್ರಸಂಗಗಳು ನಿಜಜೀವನದ್ದಾ?

ಬರಹಗಾರರ ಬಗ್ಗೆ ಸಾಮಾನ್ಯವಾಗಿ ಗಾಳಿಸುದ್ದಿಗಳು ಅಥವಾ ರೂಮರ್ಸ್ ಇರ್ತವೆ. ನಿಮ್ ಬಗ್ಗೆ ಆ ಥರ ಗಾಳಿಸುದ್ದಿ ಆಗಿದ್ದುಂಟಾ?

ನಿಮಗೆ ಎದುರಾದ ಅನುಭವ ಇರಬಹುದು ಅಥವಾ ಯಾವುದಾದರೂ ಪಾತ್ರ ಇರಬಹುದು; ಅದನ್ನು ಕತೆಯೊಳಕ್ಕೆ ತರ್ಬೇಕು ಅಂತ ತುಂಬಾ ಪ್ರಯತ್ನ ಮಾಡಿದ್ರೂ ಅದು ಸಾಧ್ಯವಾಗದೆ ಇರೋ ಸನ್ನಿವೇಶ ಏನಾದ್ರೂ ಎದುರಾಗಿದ್ದುಂಟಾ?

ನಿಮ್ಮ ಗೆಳತಿಯರಲ್ಲಿ ತುಂಬಾನೇ ಅನುಬಂಧ ಇರೋ ಗೆಳತಿ ಯಾರು? ನಮ್ಗೊಂಚೂರು ಪರಿಚಯ ಮಾಡಿಕೊಡಿ

ಆಡಿಯೊ ಕೇಳಿದ್ದೀರಾ?: ಮಾತೇ ಕತೆ – ಕೆ ಪುಟ್ಟಸ್ವಾಮಿ ಸಂದರ್ಶನ | ‘ಬೆಂಗಳೂರಿಗೆ ಬಂದಾಗ ರಾಜಕುಮಾರ್ ಸಿನಿಮಾ ನೋಡೋದೇ ಕೆಲಸ!’

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು...

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು...

ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಒಂದು ಕಾಲದಲ್ಲಿ ಕ್ರೀಡೆಯೆಂದರೆ ಕೇವಲ ಪುರುಷರ ಸ್ವತ್ತು ಎಂಬ ಅಲಿಖಿತ ನಿಯಮವಿತ್ತು;...