ನಾಟಕಕಾರ ಕೆ ವೈ ನಾರಾಯಣಸ್ವಾಮಿ ಸಂದರ್ಶನ | ‘ವಿದ್ಯಾರ್ಥಿಯೊಬ್ಬ ನಾಡಬಾಂಬ್ ತಂದು ಟೇಬಲ್ ಮೇಲೆ ಇಟ್ಟುಬಿಟ್ಟಿದ್ದ!’

Date:

ಕಣ್ಮುಚ್ಚಿ ಕೇಳಬಹುದಾದ ರೀತಿಯಲ್ಲಿ ಪಾಠ ಮಾಡುವ ಕೆಲವೇ ಮೇಷ್ಟ್ರುಗಳಲ್ಲಿ ಕೆ ವೈ ನಾರಾಯಣಸ್ವಾಮಿಯವರೂ ಒಬ್ಬರು. ಯಾವುದೇ ವಿಷಯವನ್ನು ಅರ್ಥ ಮಾಡಿಸಲೇಬೇಕು ಎಂಬ ಹಠವಿರದ, ಎಷ್ಟೇ ಸಂಕೀರ್ಣವಾದ ಸಂಗತಿಯನ್ನು ಕೂಡ ಅತ್ಯಂತ ಸರಳ ನಿದರ್ಶನಗಳ ಮೂಲಕ ಮಂಡಿಸುವ ಅಪರೂಪದ ಮಾತುಗಾರ. ಬಹುಶಃ ಇದಕ್ಕೆ ಕಾರಣ, ಇವರನ್ನು ಹೆಚ್ಚಾಗಿ ಪ್ರಭಾವಿಸಿದ ಜಾನಪದ. ಹೌದು... ಕೆವೈಎನ್ - ಜಾನಪದ ಸಮೃದ್ಧಿಯ ಸೀಮೆಗಳಲ್ಲಿ ಒಂದಾದ ಕೋಲಾರ ಜಿಲ್ಲೆಯವರು. ಇವರು ರಚಿಸಿದ ನಾಟಕಗಳಲ್ಲಿ 'ಅನಭಿಜ್ಞ ಶಾಕುಂತಲ' ಅತ್ಯಂತ ಜನಪ್ರಿಯ. ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ನಾಟಕವನ್ನಾಗಿ ರೂಪಾಂತರಿಸಿದವರು ಕೂಡ ಇವರೇ. ಅಧ್ಯಾಪನದ ಜೊತೆಗೆ ಏನೆಲ್ಲ ಸೃಜನಶೀಲ ಚಟುವಟಿಕೆಗಳಲ್ಲಿ ಸದಾ ತೊಡಗಿರುವ ಇವರ ಜೀವನಪ್ರೀತಿ, ಪ್ರಾಮಾಣಿಕ ಮಾತುಗಾರಿಕೆ ಅನುಕರಣೀಯ. 'ಈದಿನ.ಕಾಮ್'ಗೆ ನೀಡಿರುವ ಈ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ, ಎರಡು ಹಾಡು ಹಾಡಿದ್ದಾರೆ ಹಾಗೂ ಒಂದು ಕವಿತೆಯನ್ನೂ ಓದಿದ್ದಾರೆ. ಬನ್ನಿ, ಜಾನಪದ ಸೀಮೆಯ ಜಾದೂಗಾರರಲ್ಲಿ ಒಬ್ಬರಾದ ಕೆವೈಎನ್ ಅವರ ಮಾತು ಆಲಿಸುವ.

ಸಂದರ್ಶನದ ಮುಖ್ಯಾಂಶಗಳು:

ಕೆ ವೈ ನಾರಾಯಣಸ್ವಾಮಿ ಅವರ ದನಿಯಲ್ಲಿ ಕೇಳಿ, ಕೋಲಾರದ ಜನಪದ ರಾಷ್ಟ್ರಗೀತೆ ‘ನ್ಯಾಸ್ತನೇ ನೆಲಬಾಲನೆ’ ಹಾಡು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

‘ಧರ್ಮರಾಯನ ಕರಗ’ವು ಕುಪ್ಪೂರಿನಲ್ಲಿ ಹುಟ್ಟುಹಾಕುತ್ತಿದ್ದ ಸಂಭ್ರಮ

‘ಪಂಪ ಭಾರತ’ ನಾಟಕದ ಕರ್ಣ-ದ್ರೌಪದಿ ಭೇಟಿಯ ದೃಶ್ಯ, ‘ವಿನುರ ವೇಮ’ ನಾಟಕದ – ವೇಮನನ ಲೋಕಸಂಚಾರಕ್ಕೆ ಕಾರಣವಾಗುವ ಪ್ರಸಂಗ, ‘ಚಕ್ರರತ್ನ’ ನಾಟಕದ ಚಾವುಂಡರಾಯ ಯುದ್ಧವನ್ನು ಕೈಬಿಟ್ಟ ದೃಶ್ಯದ ವಿಶೇಷಗಳು

ದೀಪಗಳದ್ದೊಂದು ನ್ಯಾಯಾಲಯ ಏರ್ಪಾಡಾಗಿ ಆ ಊರಿನ ಮನುಷ್ಯರ ವರ್ತನೆ-ವ್ಯವಹಾರಗಳ ಚರ್ಚೆ ನಡೆಯುವ ಕೋಲಾರದ ಜನಪದ ಕತೆ

ಕಂಡದ್ದನ್ನು ಕಂಡ ಹಾಗೆ, ಕೇಳಿದ್ದನ್ನು ಕೇಳಿದ ಹಾಗೆ, ಸತ್ಯವನ್ನಷ್ಟೇ ಹೇಳುತ್ತಿದ್ದ ‘ಬೂಸಿಗ’

‘ಕೈಲ್ಯಾಂಪು – ಕೆವೈಎನ್ ಲವ್ ಸಾಂಗ್ಸ್’ ಆಲ್ಬಮ್‌ನ ಒಂದು ಹಾಡು – ಕೆ ವೈ ನಾರಾಯಣಸ್ವಾಮಿ ಅವರಿಂದ

ಚಿತ್ರಕಲಾ ಪರಿಷತ್‌ನಲ್ಲಿ ಪಾಠ ಮಾಡುವಾಗ, ವಿದ್ಯಾರ್ಥಿನಿಯೊಬ್ಬರು ತನ್ನನ್ನು ಮದುವೆ ಆಗುವಂತೆ ಕೇಳಿದ ಪ್ರಸಂಗ

ಎಂ ಎಂ ಕಲಬುರ್ಗಿ ಅವರೊಂದಿಗಿನ ಮರೆಯಲಾಗದ ಮೂರು ಪ್ರಸಂಗ

‘ಜನಪದ ಮಹಾಭಾರತ’ ಒಂದು ಅಪೂರ್ವ ಕತೆ

ಕೆ ವೈ ನಾರಾಯಣಸ್ವಾಮಿಯವರಿಂದ ಒಂದು ಕವಿತೆ

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು...

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು...

ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಒಂದು ಕಾಲದಲ್ಲಿ ಕ್ರೀಡೆಯೆಂದರೆ ಕೇವಲ ಪುರುಷರ ಸ್ವತ್ತು ಎಂಬ ಅಲಿಖಿತ ನಿಯಮವಿತ್ತು;...