ಮಾತೇ ಕತೆ – ಯಕ್ಷಗಾನ ಕಲಾವಿದೆ ಗೌರಿ ಸಾಸ್ತಾನ ಸಂದರ್ಶನ | ‘ಕಂಸನ ಪಾತ್ರ ಇಷ್ಟ… ಏಕೆಂದರೆ…’

Date:

ಗೌರಿ ಸಾಸ್ತಾನ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯವರು. ಬೆಂಗಳೂರಿನಲ್ಲಿ ಇವರು ಕಟ್ಟಿದ 'ಕರ್ನಾಟಕ ಮಹಿಳಾ ಯಕ್ಷಗಾನ' ಸಂಸ್ಥೆಗೆ ಇದೀಗ ಭರ್ತಿ 25 ವರ್ಷ. ಈ 25 ವರ್ಷದ ಪಯಣ ಮತ್ತು ಗೌರಿಯವರ ಬದುಕಿನ ಸ್ವಾರಸ್ಯಕರ ಕಥಾಗುಚ್ಛ ಇಲ್ಲುಂಟು

ಯಕ್ಷಗಾನ ಕಲಾವಿದೆ ಗೌರಿಯವರಿಗೆ ಕೇಳಿದ ಪ್ರಶ್ನೆಗಳು:

1.ಬಹಳಷ್ಟು ಮಂದಿ ಹೆಣ್ಣುಮಕ್ಕಳ ಹವ್ಯಾಸ ಮತ್ತು ಆಸಕ್ತಿಗಳು ಮದುವೆಯಾದ ನಂತರ ಕೊನೆಯಾಗೋದನ್ನು ನಾವು ಕಂಡಿದ್ದೇವೆ, ಕಾಣ್ತಿದ್ದೇವೆ. ಆದರೆ, ನೀವು ಇದಕ್ಕೆ ಅಪವಾದ. ಮದ್ವೆಯಾದ ನಂತರ ನಿಮಗೆ ಯಕ್ಷಗಾನ ಕಲೀಬೇಕು ಅನ್ನಿಸೋದಕ್ಕೆ ಕಾರಣವಾದ ಘಟನೆ ಯಾವುದು?

2.ನೀವು ಹುಟ್ಟುಹಾಕಿದ ‘ಕರ್ನಾಟಕ ಮಹಿಳಾ ಯಕ್ಷಗಾನ’ ಕಲಾತಂಡಕ್ಕೆ ಇದೀಗ 25 ವರ್ಷ ತುಂಬಿದೆ. ಅದಕ್ಕಾಗಿ ಅಭಿನಂದನೆಗಳು. ಈ 25 ವರ್ಷದಲ್ಲಿನ ಯಾವ ಘಟನೆ ನಿಮಗೆ ಸದಾಕಾಲ ನೆನಪಿರುತ್ತೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

3.’ಮಹಿಳಾ ಯಕ್ಷಗಾನ’ ಅನ್ನೋ ಈ ಅಪೂರ್ವ ಪಯಣ ಹೂವಿನ ದಾರಿಯೇನೂ ಆಗಿರಲಿಲ್ಲ ಅನ್ಸುತ್ತೆ. ಯಾಕೆಂದರೆ, ನಮ್ಮದು ಈಗಲೂ ಪುರುಷಪ್ರಧಾನ ಸಮಾಜವೇ. ಸೋ… ನಿಮ್ಮ ಧೈರ್ಯ ಕುಗ್ಗಿಸುವಂಥ ಪ್ರಯತ್ನಗಳೇನಾದರೂ ನಡೆದವಾ ಆರಂಭದಲ್ಲಿ? ನಮ್ಜೊತೆ ಆ ಘಟನೆ ಹಂಚಿಕೊಳ್ಳಬಹುದಾ?

4.ಪ್ರೇಕ್ಷಕರಿಂದ ಅತ್ಯಂತ ಹೆಚ್ಚು ಮೆಚ್ಚುಗೆ ಗಳಿಸಿದ ಪ್ರಸಂಗ ಯಾವುದು? ಅದರ ಕತೆಯನ್ನು ಒಂಚೂರು ಹೇಳಿ ಮೇಡಂ… 

5.”ಓಹ್… ಈ ಪ್ರಸಂಗವನ್ನು ಹೀಗೆ ಪ್ರೆಸೆಂಟ್ ಮಾಡಬಾರ್ದಿತ್ತು…” ಅಂತ ಅನ್ನಿಸಿದ ಪ್ರಸಂಗವೇನಾದರೂ ಉಂಟಾ?

ಯಕ್ಷಗಾನ

6.ನೀವು ನಿಮ್ಮ ಸಂಗಾತಿ ಶ್ರೀನಿವಾಸ್ ಸಾಸ್ತಾನ ಅವರ ಬಳಿಯೇ ಯಕ್ಷಗಾನ ಕಲಿತವರು. ನಿಮ್ಮಿಬ್ಬರ ನಡುವಿನ ಕಲಿಕೆಯ ವೇಳೆ ನಡೆದಿರಬಹುದಾದ ಒಂದು ತಮಾಷೆಯ ಪ್ರಸಂಗವನ್ನು‌ ಹೇಳಬಹುದಾ?

7.ನೀವು ಇದುವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿದ್ದೀರಿ. ಇಷ್ಟು ಮಂದಿಯಲ್ಲಿ ನಿಮ್ಮ ನೆಚ್ಚಿನ ಶಿಷ್ಯೆ ಅಂತ ಒಬ್ಬರ ಬಗ್ಗೆ ಹೇಳೋದಾದ್ರೆ ಯಾರನ್ನು ಗುರುತಿಸೋಕೆ ಇಷ್ಟಪಡ್ತೀರಿ?

8.ನಿಮ್ಮ ಸಂಗಾತಿ ಶ್ರೀನಿವಾಸ್ ಸಾಸ್ತಾನ ಅವ್ರ ವ್ಯಕ್ತಿತ್ವ ಎಂಥದ್ದು ಅಂತ ಒಂದು ಘಟನೆಯ ಮೂಲಕ ಕಟ್ಟಿಕೊಡೋದಾದ್ರೆ ಯಾವ ಘಟನೆಯನ್ನು ಹೇಳ್ತೀರಿ?

9.ನೀವು ಖುದ್ದು ವೇಷ ಹಾಕಿದ ಪ್ರಸಂಗಗಳ ಪೈಕಿ ನಿಮಗೆ ತುಂಬಾನೇ ಫೇವರಿಟ್ ಅನ್ನಿಸಿದ, ಸದಾ ಕಾಲ ಖುಷಿಯಿಂದ ನೆನಪಿಸಿಕೊಳ್ಳುವ, ನೆನಪಿಸಿಕೊಂಡು ಒಳಗೊಳಗೇ ಖುಷಿಪಡುವ ಪ್ರಸಂಗ ಯಾವುದು?

10.ಉಡುಪಿ ಜಿಲ್ಲೆಯಿಂದ ಬಂದು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡವರು ನೀವು. ಸೋ… ‘ಬೆಂಗಳೂರು’ ಅಂದ ತಕ್ಷಣ ನಿಮ್ಮ ಬದುಕಿನ ಯಾವ ಘಟನೆ ನಿಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ?

ಈದಿನ.ಕಾಮ್ ಬರಹಗಳ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು

ಟ್ರಂಪ್ ಸೃಷ್ಟಿಸಿದ ಈ ವಿನಾಶಕಾರಿ ಯುದ್ಧದ ಬಿಸಿ ಅಮೆರಿಕದ ಜನಸಾಮಾನ್ಯರ ಬದುಕನ್ನು...

ಮೊಜ್ತಬಾ ಖಮೇನಿ | ತೆರೆಯ ಹಿಂದಿದ್ದ ‘ಗೇಟ್‌ಕೀಪರ್’ ಈಗ ಇರಾನ್‌ನ ಪರಮೋಚ್ಚ ನಾಯಕ

ತಂದೆಯ 'ಸುಪ್ರೀಂ ಲೀಡರ್ ಕಚೇರಿ'ಯ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮೊಜ್ತಬಾ ಅವರು...

ಮಹಿಳಾ ದಿನಾಚರಣೆ ವಿಶೇಷ: ಕಳೆದೆರಡು ದಶಕಗಳಲ್ಲಿ ಕ್ರೀಡಾಂಗಣವನ್ನಾಳಿದ 10 ಭಾರತೀಯ ಮಹಿಳೆಯರು

ಒಂದು ಕಾಲದಲ್ಲಿ ಕ್ರೀಡೆಯೆಂದರೆ ಕೇವಲ ಪುರುಷರ ಸ್ವತ್ತು ಎಂಬ ಅಲಿಖಿತ ನಿಯಮವಿತ್ತು;...