ಡಿ. 29: ರಾಜ್ಯದ ಹಲವೆಡೆ ಈ ದಿನ.ಕಾಮ್‌ನಿಂದ ‘ನಮ್ಮ ಕರ್ನಾಟಕ, ನಡೆದ 50 ಹೆಜ್ಜೆ-ಮುಂದಿನ ದಿಕ್ಕು’ ವಿಶೇಷ ಸಂಚಿಕೆ ಬಿಡುಗಡೆ

Date:

ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಾಗಿ, 50 ವರ್ಷ ತುಂಬಿರುವ ಈ ಹೊತ್ತಲ್ಲಿ ಈ ದಿನ.ಕಾಮ್‌, “ನಮ್ಮ ಕರ್ನಾಟಕ, ನಡೆದ 50 ಹೆಜ್ಜೆ- ಮುಂದಿನ ದಿಕ್ಕು” ಎಂಬ ವಿಶೇಷ ಸಂಚಿಕೆಯನ್ನು ಹೊರತರುತ್ತಿದೆ. ಇದು ಈದಿನ.ಕಾಮ್ ನ ವಿಶಿಷ್ಟ ಪ್ರಯತ್ನವಾಗಿದೆ.

ಕಳೆದ ನವೆಂಬರ್ 30ರಂದು ಬೆಂಗಳೂರಿನ ಟೌನ್‌ ಹಾಲ್‌ನಲ್ಲಿ ನಡೆದಿದ್ದ ಈ ದಿನ. ಕಾಮ್ ಓದುಗರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಜಿಟಲ್ ಪ್ರತಿಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದ್ದರು. ಡಿಸೆಂಬರ್ 29ರಂದು ಸಂಪೂರ್ಣ ಮುದ್ರಣ ಪ್ರತಿಯು ಕನ್ನಡಿಗರಿಗೆ ಲಭ್ಯವಾಗಲಿದೆ.

ಕಳೆದ 50 ವರ್ಷಗಳಲ್ಲಿ ಕರ್ನಾಟಕದ ರಾಜಕಾರಣ, ಸಮಾಜ, ಆರ್ಥಿಕತೆ, ಶಿಕ್ಷಣ, ಸಮಾನತೆಗಾಗಿ – ನ್ಯಾಯಕ್ಕಾಗಿ ಚಳವಳಿಗಳು, ಕೃಷಿ, ಬೆಂಗಳೂರು, ಸಾಹಿತ್ಯ, ಕಾರ್ಮಿಕ ರಂಗ ಇತ್ಯಾದಿ ಎಲ್ಲ ವಲಯಗಳಲ್ಲಿ ಆದ ಬೆಳವಣಿಗೆಗಳು ಹಾಗೂ ಮುಂದಿನ ದಾರಿಗಳ ಬಗ್ಗೆ 60ಕ್ಕೂ ಹೆಚ್ಚು ಪರಿಣಿತರ ಮಹತ್ವದ ಲೇಖನಗಳು ಈ ವಿಶೇಷ ಸಂಚಿಕೆಯಲ್ಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
cm 14
ವಿಶೇಷ ಸಂಚಿಕೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವಾದ ಡಿಸೆಂಬರ್ 29 ರಂದು ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಈ ವಿಶಿಷ್ಟ, ವಿಶೇಷ ಸಂಚಿಕೆಯು ಬಿಡುಗಡೆಯಾಗಲಿದೆ. ಡಿಸೆಂಬರ್ 29ರಂದು ರಾಜ್ಯದ 13 ಕೇಂದ್ರಗಳಲ್ಲಿ ಬಿಡುಗಡೆ ನಿಗದಿಯಾಗಿದ್ದು, ಜನವರಿ 12ರ ಒಳಗೆ ಉಳಿದ ಜಿಲ್ಲಾ ಕೇಂದ್ರಗಳಲ್ಲೂ ಬಿಡುಗಡೆಯಾಗಲಿವೆ. ಈ ವಿಶೇಷ ಸಂಚಿಕೆಯ ಪ್ರತಿಗಳಿಗಾಗಿ ಕಚೇರಿಯ ಮೊಬೈಲ್ ಸಂಖ್ಯೆ: 90350 53818 ಗೆ ಸಂಪರ್ಕಿಸಬಹುದು

ತುಮಕೂರು, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಅಂಕೋಲದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು.

ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಡಿ.29ರಂದು ನಡೆಯುವ ಕಾರ್ಯಕ್ರಮಗಳ ವಿವರ ಹೀಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ
ಸ್ಥಳ: ಪತ್ರಕರ್ತರ ಭವನ, ಚಿಕ್ಕಬಳ್ಳಾಪುರ
ಸಮಯ: ಬೆಳಗ್ಗೆ 10.30ಕ್ಕೆ
ಸಂಪರ್ಕ ಸಂಖ್ಯೆ: 8088883764

ಉಡುಪಿ ಜಿಲ್ಲೆ
ಸ್ಥಳ: ಆವೆ ಮರಿಯಾ ಹಾಲ್,
ಮದರ್ ಆಫ್ ಸಾರೋಸ್ ಚರ್ಚ್, ಉಡುಪಿ
ಸಮಯ: ಮಧ್ಯಾಹ್ನ 3.30ಕ್ಕೆ
ಸಂಪರ್ಕ ಸಂಖ್ಯೆ: 8050801021

ಬೆಳಗಾವಿ ಜಿಲ್ಲೆ
ಸ್ಥಳ: ಮಾನವ ಬಂಧುತ್ವ ವೇದಿಕೆ, ಕೊಲ್ಹಾಪುರ ಸರ್ಕಲ್ ಹತ್ತಿರ, ಬೆಳಗಾವಿ
ಸಮಯ: ಬೆಳಗ್ಗೆ 10.30
ಸಂಪರ್ಕ ಸಂಖ್ಯೆ: 81054 61078

ದಾವಣಗೆರೆ

ಸ್ಥಳ: ರೋಟರಿ ಕ್ಲಬ್ ಬಾಲಭವನ,

ದಾವಣಗೆರೆ, ಸಮಯ: ಬೆಳಗ್ಗೆ 11ಕ್ಕೆ

ಸಂಪರ್ಕ ಸಂಖ್ಯೆ: 97400 09706

    ಮಂಡ್ಯ ಜಿಲ್ಲೆ
    ಸ್ಥಳ: ಸಂಜಯ ಪ್ರಕಾಶನ, ಗೋವಿಂದಪ್ಪ ರಸ್ತೆ, ಶ್ರೀರಂಗಪಟ್ಟಣ
    ಸಮಯ: ಸಂಜೆ 5ಕ್ಕೆ
    ಸಂಪರ್ಕ ಸಂಖ್ಯೆ: 8951859376

    ಶಿವಮೊಗ್ಗ ಜಿಲ್ಲೆ
    ಸ್ಥಳ: ಶ್ರೀಕಲಾ ಕೌಶಲ್ಯಭಿವೃದ್ಧಿ ಕೇಂದ್ರ,
    ನಿವೃತ್ತ ನೌಕರರ ಸಂಘ, ಪತ್ರಿಕಾ ಭವನದ ಎದುರು
    ಆರ್ ಟಿ ಓ ಕಚೇರಿ ರಸ್ತೆ, ಶಿವಮೊಗ್ಗ
    ಸಮಯ: ಬೆಳಗ್ಗೆ 10:30ಕ್ಕೆ
    ಸಂಪರ್ಕ ಸಂಖ್ಯೆ: 99025 54618

    ಕೊಡಗು ಜಿಲ್ಲೆ
    ಪೆಗ್ಗೊಲಿ, ಹೊದ್ದೂರು ಗ್ರಾಮ ಪಂಚಾಯಿತಿ,
    ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ
    ಸಮಯ: 10.30ಕ್ಕೆ
    ಸಂಪರ್ಕ ಸಂಖ್ಯೆ: 93532 64162

    ಚಿಕ್ಕಮಗಳೂರು ಜಿಲ್ಲೆ
    ಸ್ಥಳ: ಕುವೆಂಪು ಕಲಾ ಮಂದಿರ,
    ಹೇಮಾಂಗಣ, ಚಿಕ್ಕಮಗಳೂರು
    ಸಮಯ: ಬೆಳಗ್ಗೆ 10.30ಕ್ಕೆ
    ಸಂಪರ್ಕ ಸಂಖ್ಯೆ: 7676070552

    ವಿಜಯಪುರ ಜಿಲ್ಲೆ
    ಸ್ಥಳ: ಕಂದಾಯ ಇಲಾಖೆ ನೌಕರರ ಭವನ,
    ಜಿಲ್ಲಾಧಿಕಾರಿ ಕಚೇರಿ ಹತ್ತಿರ, ವಿಜಯಪುರ
    ಸಮಯ: ಬೆಳಗ್ಗೆ 10.30ಕ್ಕೆ
    ಸಂಪರ್ಕ ಸಂಖ್ಯೆ: 9035053801


    1. ಚಿಕ್ಕಬಳ್ಳಾಪುರ ಜಿಲ್ಲೆ: ಸ್ಥಳ: ಪತ್ರಕರ್ತರ ಭವನ, ಚಿಕ್ಕಬಳ್ಳಾಪುರ, ಸಮಯ: ಬೆಳಗ್ಗೆ 10.30ಕ್ಕೆ

    WhatsApp Image 2024 12 28 at 1.59.02 PM

    2. ಉಡುಪಿ ಜಿಲ್ಲೆ: ಸ್ಥಳ: ಆವೆ ಮರಿಯಾ ಹಾಲ್, ಮದರ್ ಆಫ್ ಸಾರೋಸ್ ಚರ್ಚ್, ಉಡುಪಿ ಸಮಯ: ಮಧ್ಯಾಹ್ನ 03.30ಕ್ಕೆ

    udupi

    3. ಬೆಳಗಾವಿ: ಸ್ಥಳ: ಮಾನವ ಬಂಧುತ್ವ ವೇದಿಕೆ, ಕೊಲ್ಹಾಪುರ ಸರ್ಕಲ್ ಹತ್ತಿರ, ಬೆಳಗಾವಿ ಸಮಯ: ಬೆಳಗ್ಗೆ 10.30

    belagavi 1

    4. ಧಾರವಾಡ: ಸ್ಥಳ: ನಿವೃತ್ತ ನೌಕಕರ ಭವನ, ಧಾರವಾಡ ಸಮಯ: ಬೆಳಗ್ಗೆ 09.30ಕ್ಕೆ

    Dharwad

    5. ದಾವಣಗೆರೆ: ಸ್ಥಳ: ರೋಟರಿ ಕ್ಲಬ್ ಬಾಲಭವನ, ದಾವಣಗೆರೆ ಸಮಯ: ಬೆಳಗ್ಗೆ 11ಕ್ಕೆ

    davanagere 1

    6.ಮಂಡ್ಯ ಜಿಲ್ಲೆ: ಸ್ಥಳ: ಸಂಜಯ ಪ್ರಕಾಶನ, ಗೋವಿಂದಪ್ಪ ರಸ್ತೆ, ಶ್ರೀರಂಗಪಟ್ಟಣ ಸಮಯ: ಸಂಜೆ 5ಕ್ಕೆ

    srirangapattana

    7. ಶಿವಮೊಗ್ಗ ಜಿಲ್ಲೆ ಸ್ಥಳ: ಶ್ರೀಕಲಾ ಕೌಶಲ್ಯಭಿವೃದ್ಧಿ ಕೇಂದ್ರ, ನಿವೃತ್ತ ನೌಕರರ ಸಂಘ, “ಪತ್ರಿಕಾ ಭವನ” ಎದುರು
    ಆರ್ ಟಿ ಓ ಕಚೇರಿ ರಸ್ತೆ, ಶಿವಮೊಗ್ಗ , ಸಮಯ: ಬೆಳಿಗ್ಗೆ 10:30ಕ್ಕೆ

    shimoga

    8. ಕೊಡಗು ಜಿಲ್ಲೆ, ಪೆಗ್ಗೊಲಿ, ಹೊದ್ದೂರು ಗ್ರಾಮ ಪಂಚಾಯಿತಿ, ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ ಸಮಯ: 10.30ಕ್ಕೆ

    kodagu

    9. ಚಿಕ್ಕಮಗಳೂರು ಜಿಲ್ಲೆ ಸ್ಥಳ: ಕುವೆಂಪು ಕಲಾ ಮಂದಿರ, ಹೇಮಾಂಗಣ, ಚಿಕ್ಕಮಗಳೂರು. ಸಮಯ: ಬೆಳಗ್ಗೆ 10.30ಕ್ಕೆ

    chikkamagaluru

    10. ವಿಜಯಪುರ ಜಿಲ್ಲೆ ಸ್ಥಳ: ಕಂದಾಯ ಇಲಾಖೆ ನೌಕರರ ಭವನ, ಜಿಲ್ಲಾಧಿಕಾರಿ ಕಚೇರಿ ಹತ್ತಿರ, ವಿಜಯಪುರ ಸಮಯ: ಬೆಳಗ್ಗೆ 10.30ಕ್ಕೆ

    bijapur

    WhatsApp Image 2025 11 17 at 3.21.17 PM
    ಈ ದಿನ ಡೆಸ್ಕ್
    + posts

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

    ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

    ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

    ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...