ಹಿಂದುಳಿದ ಜಾತಿ ಎನಿಸಿರುವ ಕುರುಬರು ಮಾಡಬಹುದಾದ ನಡವಳಿಕೆಯೇ ಇದು?

Date:

ಈ ಕುರುಬರಿಗೆ ದಲಿತರು ನಮ್ಮ ಅಣ್ಣಂದಿರು ಅನ್ನುವುದು ತಿಳಿಯುವುದು ಯಾವಾಗ ? ಮುಸ್ಲಿಮರು ನಮ್ಮ ಸಹೋದರರು ಅನ್ನುವ ನಡೆನುಡಿ ರೂಢಿಸಿಕೊಳ್ಳುವುದು ಯಾವಾಗ ? ಕುರುಬರು ಮಾಡುವ ದಲಿತರ ಮೇಲಿನ ಹಲ್ಲೆಯನ್ನು, ಅಸ್ಪೃಶ್ಯತೆಯನ್ನು ಇನ್ನೂ ಸಹಿಸುತ್ತಾ ಕೂರಬೇಕೆ ?

ಕುರುಬ ಸಮುದಾಯ ಸೆಕ್ಯೂಲರ್ ಆಗಿ, ಜಾತ್ಯತೀತವಾಗಿ ನಡೆದುಕೊಂಡರೆ ಇಡೀ ನಾಡನ್ನೇ ಜಾತೀಯತೆ ಮತ್ತು ಅಸ್ಪೃಶ್ಯತೆಯಿಂದ ಹೊರತರಬಹುದಲ್ಲವೇ ?

ಯಾಕೆಂದರೆ, ಕುರುಬ ಸಮುದಾಯ ಭೌಗೋಳಿಕವಾಗಿ ಇಡೀ ರಾಜ್ಯಾದ್ಯಂತ ಸಮವಾಗಿ ಹರಡಿಕೊಂಡಿದೆ.
ಇನ್ನು ಸಾಮಾಜಿಕವಾಗಿ ನಡು ಮಧ್ಯದಲ್ಲಿ ಕೂತಿದೆ. ಇವರು ಹೇಳಿಕೊಳ್ಳುವುದಕ್ಕೆ ತಿನ್ನುಣುವ ಜಾತಿಗಳ ಮುಂದಾಳುಗಳು. ಇವರಿಗಿರುವ ಈ ಅನುಕೂಲಗಳು ಕರ್ನಾಟಕದ ಯಾವುದೇ ಜಾತಿಗೆ ಇಲ್ಲ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತನ್ನ ಕೈಗಳನ್ನು ಸುತ್ತಲೂ ಚಾಚಿ ಬುದ್ಧನ ಕರುಣೆ, ಮೈತ್ರಿಗಳನ್ನು
ತನ್ನ ಒಡಲಲ್ಲಿ ಇಟ್ಟುಕೊಂಡು ಸಕಲೆಂಟು ಸಮುದಾಯಗಳತ್ತ ಪ್ರೇಮಪೂರಿತ
ನಡೆ-ನುಡಿಗಳ ಮೂಲಕ ಒಳಗೊಳ್ಳಬೇಕಲ್ಲವೇ ?
ಸಮಾನತೆಯ ಮೌಲ್ಯ ಕನಕನಿಂದ ಕಲಿಯಬೇಕಿತ್ತಲ್ಲವೇ ?
ಬರೀ ಕನಕದಾಸ ಜಯಂತಿ ಮಾಡಿದರೆ ಸಾಕೆ ?
ಮುಖ್ಯಮಂತ್ರಿಯನ್ನ ಪಡೆದ ಜಾತಿಗಳು ಬಿವೇಹ್ ಮಾಡಿದಂತೆ ಮಾಡಿದರೆ ಇವರನ್ನ ತಬ್ಬಲಿ ಜಾತಿಗಳು ಇವರನ್ನು ನಂಬುವುದು ಹೇಗೆ ?

ಶೋಷಿತ ಸಮುದಾಯಗಳ ಬಿಡುಗಡೆಗೆ ಇವರೇಕೆ ನಾಯಕರಾಗಬೇಕು ? ಆತ್ಮಾವಲೋಕನ ಕಾಲ ಕುರುಬರಿಗೆ ಇನ್ನೂ ಬಂದಿಲ್ಲವೇ ?

(ಲೇಖಕರು ಕುರುಬ ಸಮುದಾಯದ ವೈದ್ಯರು)

‘ನೀನ್ ಮಾದಿಗ ಅಲ್ವಾ? ನಾವ್ ಕುರುಬ್ರು’: ಜಾತಿ ದೌರ್ಜನ್ಯ ಎಸಗಿದವರ ವಿರುದ್ಧ ಕೇಸ್ ದಾಖಲು

?s=150&d=mp&r=g
ಡಾ.ರಘುಪತಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...