ಹುಲಿ ಗಣತಿ ವೇಳೆ ಹುಲಿಯ ಕಳೆಬರಹ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾ ಪ್ರದೇಶದ ಹೆಬ್ಬೆ ವಲಯದಲ್ಲಿ ನಡೆದಿದೆ.
ಕೋಧಿ ಬೇಟೆ ನಿಗ್ರಹ ಶಿಬಿರ ಸಮೀಪದ ಗಂಗೆ ಗಿರಿಯಲ್ಲಿ ಪತ್ತೆಯಾಗಿ ಎರಡು ಗಂಡು ಹುಲಿಗಳ ಕಾದಾಟದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಜನವಿರೋಧಿ ಆಡಳಿತ, ಸಂವಿಧಾನ ಮೌಲ್ಯಗಳ ಕುಸಿತ; SDPI ಅಪ್ಸರ್ ಕೊಡ್ಲಿಪೇಟೆ
ಅಂದಾಜು 8 ವರ್ಷದ ಗಂಡು ಹುಲಿ ಎಂದು ಗುರುತಿಸಲಾಗಿದೆ. ಐದಾರು ದಿನದ ಹಿಂದೆ ಮೃತ ಪಟ್ಟಿರೋ ಸಾಧ್ಯತೆಯಿದೆ, ಸ್ಥಳಕ್ಕೆ ವನ್ಯಜೀವಿ ವಿಭಾಗದ ಅಧಿಕಾರು, ವೈದ್ಯರು ಭೇಟಿ, ಪರಿಶೀಲಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅಧಿಕಾರಿಗಳು ಮೃತ ದೇಹವನ್ನು ಸುಟ್ಟು ಹಾಕಲಾಗಿದೆ.





