ದೇವದುರ್ಗ ತಾಲ್ಲೂಕಿನ ಮಲ್ಲದಕಲ್ ಕ್ರಾಸ್ ಬಳಿ ಕುರಿಗಳ ಹಿಂಡ್ ಮೇಲೆ ಲಾರಿ ಹರಿದ ಪರಿಣಾಮ 08 ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಬೆಳಗಿನ ಜಾವ 05 ಗಂಟೆ ಸುಮಾರು ನಡೆದಿದೆ.
ದುರುಗಪ್ಪ ಬಗರೆಂಗುಂಡ ಅವರಿಗೆ ಸೇರಿದ ಕುರಿಗಳು ಎನ್ನಲಾಗಿದ್ದು, ದೇವದುರ್ಗ ಕಡೆಗೆ ಸಾಗುತ್ತಿದ್ದ ಲಾರಿಯು, ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಹಿಂಡ್ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ. ಅಪಘಾತದ ಪರಿಣಾಮ ಕುರಿಗಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿವೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಾಳು ಬಿದ್ದ ಶಾಖೋತ್ವನ್ನ ಕೇಂದ್ರದ 500 ವಸತಿ ಗೃಹ : ಅಧಿಕಾರಿಗಳು ಮೌನ!
ಘಟನೆ ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





