ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಕೊಲೆ ವಿಚಾರದಲ್ಲಿ ಶಾಸಕ ವಿನಯ ಕುಲಕರ್ಣಿ ಮೇಲೆ 2020ರ ಡಿ.4 ರಂದು ಸಿಬಿಐ ಹೂಡಿದ್ದ ಸುಳ್ಳು ಸಾಕ್ಷಿ ನಾಶದ ದಾವೆಯನ್ನು ಧಾರವಾಡ ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ ಸಾಕ್ಷಿನಾಶದ ದಾವೆಯನ್ನು ರದ್ದು ಮಾಡಿದ್ದು, ಇದೀಗ ಶಾಸಕ ವಿನಯ ಕುಲಕರ್ಣಿ’ಗೆ ರಿಲೀಫ್ ಸಿಕ್ಕಿದಂತಾಗಿದೆ.