ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋಟ್ಸ್ ಕರಾಟೆ ಅಸೋಸಿಯೇಶನ್ ಆಯೋಜಿದ 3ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ಶಿಫ್ ನಲ್ಲಿ ಅಗಸ್ತ್ಯ ಮಾರ್ಷಲ್ ಆಟ್ಸ್ ಸ್ಪೋರ್ಟ್ಸ್ ಕರಾಟೆ ಸಂಘದಿಂದ ತರಬೇತಿ ಪಡೆದ ಕರಾಟೆ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯಶಾಲಿಗಳಾಗಿದ್ದು, ಎಲ್ಲಾ ಕ್ರೀಡಾಪಟುಗಳಿಗೆ ಕರಾಟೆ ಸಂಘದ ಮುಖ್ಯ ತರಬೇತಿಗಾರರು ಉಡಚಪ್ಪ ಮಾಳಗಿ ಅವರು ಅಭಿನಂದಿಸಿದರು.
ಹಾವೇರಿ ಯಲ್ಲಿ ಅವರು ಕರಾಟೆ ಚಾಂಪಿಯನ್ಶಿಫ್ ನಲ್ಲಿ ವಿಜಯಶಾಲಿ ಕ್ರೀಡಾಪಟುಗಳಿಗೆ ಶುಭ ಕೋರಿ ಮಾತನಾಡಿದ, “ಕರಾಟೆ ಕ್ರೀಡೆಯಲ್ಲಿ ಹಾವೇರಿ ಜಿಲ್ಲೆಯ ನಮ್ಮ ಸಂಘದ ತರಬೇತಿದಾರರಿಂದ ಪರಿಣಾಮಕಾರಿ ತರಬೇತಿ ಪಡೆದು ರಾಜ್ಯ ಅಂತರ-ರಾಜ್ಯದಲ್ಲಿ ಮಟ್ಟದ ಕರಾಟೆ ಕ್ರೀಡೆಯಲ್ಲಿ ಹೆಚ್ಚು ಸಾಧನೆಗಳನ್ನು ಕ್ರೀಡಾಪಟುಗಳು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ” ಎಂದರು.
“ಕರಾಟೆ ಕ್ರೀಡಾಪಟುಗಳಿಗೆ ಹಿರಿಯ ತರಬೇತಿದಾರರಾದ ಮಂಜುನಾಥ ಕರೆಕೊಪ್ಪ. ಫಕ್ಕೀರೇಶ ಹರಿಜನ, ಪ್ರದೀಪ ಉಪ್ಪಾರ, ಹರೀಶ ಮಾಳಗಿ, ಶ್ರೀಧರ ಬ್ಯಾಡಗಿ, ಮಹಮ್ಮದ ಶರೀಪ ಹಂದಿಗನೂರ ಇವರು ಉತ್ತಮ ತರಬೇತಿ ಮಾಡಿ ಕರಾಟೆ ಕ್ರೀಡಾಪಟುಗಳು ಸಾಧನೆ ಮಾಡಲು ಶ್ರಮಿಸಿದ್ದಾರೆ. ತರಬೇತಿಗಾರರಿಗೆ ಹಾಗೂ ಕ್ರೀಡಾಪಟುಗಳಿಗೆ ಶುಭವಾಗಲಿ ಎಂದು ಉಡಚಪ್ಪ ಮಾಳಗಿ ಪ್ರೋತ್ಸಾಹದರು.
ವಿಜಯಶಾಲಿಗಳಾದ ಎಂ.ಡಿ ಜುಬೇರ(ಕಟಾ) ಪ್ರಥಮ ಸ್ಥಾನ,ಕುಮಿಟೆ-ತೃತೀಯ. ಪ್ರಥಮ್ (ಕಟಾ) ತೃತೀಯ,ಸುಪಿಯಾತಾಜ್ (ಕಟಾ) ತೃತೀಯ,ಸ್ವರಾಗ್ ಯಳ್ಳೂರ (ಕಟಾ) ದ್ವಿತೀಯ.ಕುಮಿಟೆ-ಪ್ರಥಮ,ಪಿಧಾ ಎಸ್.ಹೆಚ್ (ಕಟಾ) ತೃತೀಯ,ಮಣಿಕಂಠ (ಕಟಾ)
ದ್ವಿತೀಯ,ಕುಮಿಟೆ-ದ್ವಿತೀಯ,ಶ್ರಿಯಾಸ್ಟ್ರಿ ಎಸ್.ಎಪ್ (ಕಟಾ)ಪ್ರಥಮ ಕುಮಿಟೆ- ದ್ವಿತೀಯ,ಶಿವಪ್ರಸಾದ (ಕಟಾ) ಪ್ರಥಮ,ಸ್ವರೂಪ ಎನ್ (ಕಟಾ) ಪ್ರಥಮ ಕುಮಿಟೆ ದ್ವಿತೀಯ,ಸುಯಸ್ ರಾವ್ (ಕಟಾ)ಪ್ರಥಮ ಕುಮಿಟೆ- ಪ್ರಥಮ,ಚರಣ್ (ಕಟಾ) ದ್ವಿತೀಯ, ಅಂಕಿತಾ ಎಸ್.ಬಿ (ಕಟಾ) ದ್ವಿತೀಯ ಕುಮಿಟೆ ತೃತೀಯ,ಧನ್ಯ ಡಿ,ಹೆಚ್ (ಕಟಾ)ಪ್ರಥಮ ಕುಮಿಟೆ ತೃತೀಯ,ಅವನಿ (ಕಟಾ) ತೃತೀಯ,ಪೂರ್ವಿ ವ್ಹಿ.ಬಿ (ಕಟಾ)ಪ್ರಥಮ ಕುಮಿಟೆ ಪ್ರಥಮ,ನಮನ್ ಎಂ ಆರ್ (ಕಟಾ)ತೃತೀಯ,ಮಯಾಂಕ್ (ಕಟಾ) ತೃತೀಯ,ನರೇಂದ್ರ (ಕಟಾ) ತೃತೀಯ ಕುಮಿಟೆ- ತೃತೀಯ,ಜೀವನ್ (ಕಟಾ) ತೃತೀಯ,ಧನುಷ್ (ಕಟಾ) ದ್ವಿತೀಯ ಕುಮಿತೆ-ಪ್ರಥಮ, ಶಿವಾನಿ (ಕಟಾ) ತೃತೀಯ,ಚಿನ್ಮಯ್ (ಕಟಾ)ದ್ವಿತೀಯ; ಕುಮಿಟೆ-ದ್ವಿತೀಯ,ಸಬ್ದುಲ್ ಮೋಶಿನ್ (ಕಟಾ) ದ್ವಿತೀಯ,ಭುವನ್ (ಕಟಾ) ರ್ತಋತೀಯ,ಜಸ್ವಿಕ್ (ಕಟಾ)ಪ್ರಥಮ,ಗಾನವಿ (ಕಟಾ) ಪ್ರಥಮ,ಸಾನ್ವಿ ಹೆಚ್,ಹೆಚ್ (ಕಟಾ) ದ್ವಿತೀಯ ಕುಮಿಟೆ-ತೃತೀಯ,ಲೈಭಾ ಡಿ.ಟಿ (ಕಟಾ)ಪ್ರಥಮ ಕುಮಿಟೆ-ತೃತೀಯ,ಸಹನಾ ಎ (ಕಟಾ) ದ್ವಿತೀಯ,ಯುವರಾಜ ಎಸ್.ಪಿ (ಕಟಾ) ತೃತೀಯ,ಭೂಮಿ ಎ.ಸಿ (ಕಟಾ) ತೃತೀಯ-ಕುಮಿಟೆ-ತೃತೀಯ ಈ ಎಲ್ಲ ಕರಾಟೆ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ.
ನಮ್ಮ ಸಂಘಕ್ಕೆ ಹಾಗೂ ಜಿಲ್ಲೆಗೆ ಗೌರವ ಹೆಚ್ಚಿಸಿದ್ದಾರೆ ಎಂದು ಉಡಚಪ್ಪ ಮಾಳಗಿ ಮಾಹಿತಿ ತಿಳಿಸಿದ್ದಾರೆ.





