ಕೋಲಾರ : ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್)ದ 18ನೇ ರಾಜ್ಯ ಸಮ್ಮೇಳನ ಕೋಲಾರ ದಲ್ಲಿ ಕಳೆದ ಮೂರು ದಿನಗಳಿಂದ ಅತ್ಯಂತ ಯಶಸ್ವಿಯಾಗಿ ಜರುಗಿದ್ದು ಸಮ್ಮೇಳನದಲ್ಲಿ ರೈತರ ಮುಂದಿನ ಸವಾಲುಗಳು ಹಾಗೂ ಚಳುವಳಿಗೆ ಸುದೀರ್ಘವಾದ ಚರ್ಚೆಗಳು ನಡೆದಿದ್ದು ಸಮ್ಮೇಳನದ ಅಂತಿಮ ದಿನ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಗಿದೆ
18ನೇ ರಾಜ್ಯ ಸಮ್ಮೇಳನವು 37 ಸದಸ್ಯರ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಿತು ರಾಜ್ಯ ಅಧ್ಯಕ್ಷರಾಗಿ ಯು.ಬಸವರಾಜ ಉಪಾಧ್ಯಕ್ಷರಾಗಿ ಶಾಂತ ರಾಮ ನಾಯಕ್,ಪಿ.ಆರ್. ಸೂರ್ಯನಾರಾಯಣ, ಪ್ರಭಾ ಬೆಳವಂಗಲ,ಚನ್ನಪ್ಪ ಆನೆಗೊಂದಿ, ಚನ್ನರಾಯಪ್ಪಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಯಶ್ವಂತ್.ಟಿ ಅವರು ಆಯ್ಕೆಯಾಗಿದ್ದಾರೆ ಸಹ ಕಾರ್ಯದರ್ಶಿಗಳಾಗಿಎನ್.ಎಲ್.ಭರತ್ ರಾಜ್,ನರಸಣ್ಣ ನಾಯಕ್, ಗಂಗಮ್ಮ, ಉಮೇಶ್. ಬಿ ಅವರು ಆಯ್ಕೆ ಮಾಡಲಾಯಿತು.





