ಕೋಲಾರ : ತಾಲೂಕಿನ ನರಸಾಪುರ ಗ್ರಾಮದ ಕನಕ ಭವನದಲ್ಲಿ ಹೋಬಳಿ ಮಟ್ಟದ ನಿವೃತ್ತ ಸರ್ಕಾರಿ ನೌಕರರ ಸಂಘದ ಸಭೆ ಹಮ್ಮಿಕೊಂಡು ಜಿಲ್ಲಾ ಸಂಘದ ಅಧ್ಯಕ್ಷ ನರಸಾಪುರ ಎನ್.ವಿ ಆಂಜಿನಪ್ಪ ಅವರನ್ನು ಸನ್ಮಾನಿಸಲಾಯಿತು.
ಇದನ್ನು ಓದಿದ್ದೀರಾ..? ಹೋಬಳಿವಾರು ಸಭೆ ಮಾಡಿ ಸಮಸ್ಯೆಗಳು ಇದ್ದರೆ ಪರಿಹಾರಕ್ಕೆ ಕ್ರಮ: ಅಧ್ಯಕ್ಷ ವಿ.ಎಂ ಮುನಿಯಪ್ಪ
ಈ ಸಭೆಯಲ್ಲಿ ನರಸಾಪುರ ಹೋಬಳಿಯ ಪದಾಧಿಕಾರಿಗಳಾದ ಮಹಾಲಿಂಗಯ್ಯ, ಜಗನ್ನಾಥ್, ಚಂದ್ರಶೇಖರಯ್ಯ, ಮುನಿವೆಂಕಟಮ್ಮ, ಶ್ರೀನಿವಾಸಯ್ಯ, ಚಂದ್ರಪ್ಪ, ಬಿ ಶ್ರೀನಿವಾಸ್, ವೆಂಕಟರಮಣಪ್ಪ, ಬಚ್ಚರೆಡ್ಡಿ, ಮುನಿ ನಾರಾಯಣಪ್ಪ, ಮುನಿ ಕಾಟಪ್ಪ, ಪಾಪಣ್ಣ, ಮುನಿಭೋಜಪ್ಪ, ಮುಂತಾದವರು ಇದ್ದರು.




