ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಮಂಜುನಾಥ ಎಂ ಕರಿಲಿಂಗಣ್ಣವರ ಅವರಿಗೆ ಪಿಎಚ್.ಡಿ ಪದವಿ ಘೋಷಣೆ ಮಾಡಿದೆ.
ಡಾ. ಎಂ ಮಲ್ಲಿಕಾರ್ಜುನ ಗೌಡ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಕಥಾಸಾಹಿತ್ಯ ಕುರಿತ ವಿಮರ್ಶೆಗಳ ತಾತ್ವಿಕ ಅಧ್ಯಯನ’ ಮಹಾಪ್ರಬಂಧವನ್ನು ಮಂಡಿಸಿರುವ ಮಂಜುನಾಥ ಎಂ ಕರಿಲಿಂಗಣ್ಣವರ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಸಲ್ಲಿಸಿದ್ದಾರೆ.
ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರು ಡಾ. ವೆಂಕಟಗಿರಿ ದಳವಾಯಿ, ಭಾಷಾ ನಿಖಾಯ ಡೀನ್ ಆದ ಡಾ. ಮಾಧವ ಪೆರಾಜೆ, ಮೌಲ್ಯಮಾಪಕರಾದ ಧನಂಜಯ ಕುಂಬ್ಳೆ, ಆಂತರಿಕ ವಿಷಯ ತಜ್ಞರಾದ ಸಿ. ವೆಂಕಟೇಶ್ ಅವರ ಸಮ್ಮುಖದಲ್ಲಿ ಇಂದು ಮಹಾಪ್ರಬಂಧವನ್ನು ಮಂಜುನಾಥ ಎಂ ಕರಿಲಿಂಗಣ್ಣನವರ ಮಾಡಿಸಿದ್ದು, ಅವರಿಗೆ ವಿಭಾಗದ ಮುಖ್ಯಸ್ಥರು, ಭಾಷಾ ನಿಖಾಯ ಡೀನರು, ಮೌಲ್ಯಮಾಪಕರು ಆಂತರಿಕ ತಜ್ಞರು ಪಿಎಚ್. ಘೋಷಣೆ ಮಾಡಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗಿಡ್ಡನಾಯಕನಾಳ ಗ್ರಾಮದ ಮಜುನಾಥ ಎಂ ಕರಿಲಿಂಗಣ್ಣನವರ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪಿಎಚ್. ಡಿ ಪದವಿ ಘೋಷಣೆ ಮಾಡಿದ್ದಕ್ಕೆ ತಂಗಿ ಮಲ್ಲಿಕಾ, ತಮ್ಮ ಪರಶುರಾಮ ಹಾಗೂ ಮಾವಂದಿರು, ಅಕ್ಕಂದಿರು ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೆ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರು ವೆಂಕಟಗಿರಿ ದಳವಾಯಿ, ಮಾರ್ಗದರ್ಶಕರು ವಿಶ್ವವಿದ್ಯಾಲಯದ ಸಂಶೋಧರು, ಹಿತೈಷಿಗಳು, ಸ್ನೇಹಿತರು ಅಭಿನಂದಿಸಿದ್ದಾರೆ.





