ಮೋದಿ ಮಂತ್ರಿಮಂಡಲದಲ್ಲಿ 71 ಸಚಿವರ ಪ್ರಮಾಣ ವಚನ: 24 ರಾಜ್ಯಗಳಿಗೆ, ಮಿತ್ರಪಕ್ಷಗಳ 11 ಮಂದಿಗೆ ಸ್ಥಾನ

Date:

ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರೊಂದಿಗೆ 71 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು

ಪ್ರಧಾನಿ ನೇತೃತ್ವದ ಹೊಸ ತಂಡದಲ್ಲಿ 30 ಸಂಪುಟ ದರ್ಜೆ ಸಚಿವರು, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 36 ರಾಜ್ಯ ಸಚಿವರು ಇದ್ದಾರೆ.

ಮಾಜಿ ಮುಖ್ಯಮಂತ್ರಿಗಳು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶಿವರಾಜ್ಸಿಂ ಗ್ ಚೌಹಾಣ್ (ಮಧ್ಯ ಪ್ರದೇ ಶ), ರಾಜನಾಥ್ ಸಿಂಗ್ (ಉತ್ತರ ಪ್ರದೇಶ), ಮನೋಹರ್ ಲಾಲ್ ಖಟ್ಟರ್ (ಹರಿಯಾಣ), ಸರ್ಬಾನಂದ ಸೋನವಾಲ್ (ಅಸ್ಸಾಂ ), ಎಚ್.ಡಿ. ಕುಮಾರಸ್ವಾಮಿ (ಕರ್ನಾಟಕ), ಜೀತನ್ ರಾಮ್‌ಝಿ (ಬಿಹಾರ) ಅವರು ಮಾಜಿ ಮುಖ್ಯಮಂ ತ್ರಿಗಳ ಪಟ್ಟಿಯಲ್ಲಿದ್ದಾರೆ. ಯಾರಿಗೆ ಯಾವ ಖಾತೆ ಎಂಬುದು ಇನ್ನಷ್ಟೇ ಪ್ರಕಟವಾಗಬೇಕಿದೆ.

ಸ್ವೀಕರಿಸಿದ ಸಂಪುಟ ಸಚಿವರು:

  1. ರಾಜನಾಥ್ ಸಿಂಗ್
  2. ಅಮಿತ್ ಶಾ
  3. ನಿತಿನ್ ಗಡ್ಕರಿ
  4. ಜೆ ಪಿ ನಡ್ಡಾ
  5. ಶಿವರಾಜ್ ಸಿಂಗ್ ಚೌಹಾಣ್
  6. ನಿರ್ಮಲಾ ಸೀತಾರಾಮನ್
  7. ಎಸ್ ಜೈಶಂಕರ್
  8. ಮನೋಹರ್ ಲಾಲ್ ಖಟ್ಟರ್
  9. ಎಚ್ ಡಿ ಕುಮಾರಸ್ವಾಮಿ
  10. ಪಿಯೂಷ್ ಗೋಯಲ್
  11. ಧರ್ಮೇಂದ್ರ ಪ್ರಧಾನ್
  12. ಜಿತನ್ ರಾಮ್ ಮಾಂಝಿ
  13. ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್
  14. ಸರ್ಬಾನಂದ ಸೋನೋವಾಲ್
  15. ಡಾ ವೀರೇಂದ್ರ ಕುಮಾರ್
  16. ಕಿಂಜರಾಪು ರಾಮ್ ಮೋಹನ್ ನಾಯ್ಡು
  17. ಪ್ರಹ್ಲಾದ್ ಜೋಶಿ
  18. ಜುಯಲ್ ಓರಮ್
  19. ಗಿರಿರಾಜ್ ಸಿಂಗ್
  20. ಅಶ್ವಿನಿ ವೈಷ್ಣವ್
  21. ಜ್ಯೋತಿರಾದಿತ್ಯ ಸಿಂಧಿಯಾ
  22. ಭೂಪೇಂದರ್ ಯಾದವ್
  23. ಗಜೇಂದ್ರ ಸಿಂಗ್ ಶೇಖಾವತ್
  24. ಅನ್ನಪೂರ್ಣ ದೇವಿ
  25. ಕಿರಣ್ ರಿಜಿಜು
  26. ಹರ್ದೀಪ್ ಸಿಂಗ್ ಪುರಿ
  27. ಮನ್ಸುಖ್ ಮಾಂಡವಿಯಾ
  28. ಜಿ ಕಿಶನ್ ರೆಡ್ಡಿ
  29. ಚಿರಾಗ್ ಪಾಸ್ವಾನ್
  30. ಸಿಆರ್ ಪಾಟೀಲ್

ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು:

  1. ರಾವ್ ಇಂದ್ರಜಿತ್ ಸಿಂಗ್
  2. ಜಿತೇಂದ್ರ ಸಿಂಗ್
  3. ಅರ್ಜುನ್ ರಾಮ್ ಮೇಘವಾಲ್
  4. ಪ್ರತಾಪರಾವ್ ಗಣಪತರಾವ್ ಜಾಧವ್
  5. ಜಯಂತ್ ಚೌಧರಿ

ರಾಜ್ಯ ಸಚಿವರು

  1. ಜಿತಿನ್ ಪ್ರಸಾದ್
  2. ಶ್ರೀಪಾದ ನಾಯ್ಕ
  3. ಪಂಕಜ್ ಚೌಧರಿ
  4. ಕ್ರಿಶನ್ ಪಾಲ್ ಗುರ್ಜರ್
  5. ರಾಮದಾಸ್ ಅಠವಳೆ
  6. ರಾಮ್ ನಾಥ್ ಠಾಕೂರ್
  7. ನಿತ್ಯಾನಂದ ರೈ
  8. ಅನುಪ್ರಿಯಾ ಪಟೇಲ್
  9. ವಿ ಸೋಮಣ್ಣ
  10. ಡಾ ಚಂದ್ರಶೇಖರ್ ಪೆಮ್ಮಸಾನಿ
  11. ಎಸ್ಪಿ ಸಿಂಗ್ ಬಘೇಲ್
  12. ಶೋಭಾ ಕರಂದ್ಲಾಜೆ
  13. ಕೀರ್ತಿ ವರ್ಧನ್ ಸಿಂಗ್
  14. ಬಿಎಲ್ ವರ್ಮಾ
  15. ಶಂತನು ಠಾಕೂರ್
  16. ಸುರೇಶ್ ಗೋಪಿ
  17. ಎಲ್ ಮುರುಗನ್
  18. ಅಜಯ್ ತಮ್ತಾ
  19. ಬಂಡಿ ಸಂಜಯ್ ಕುಮಾರ್
  20. ಕಮಲೇಶ್ ಪಾಸ್ವಾನ್
  21. ಭಗೀರಥ ಚೌಧರಿ
  22. ಸತೀಶ್ ಚಂದ್ರ ದುಬೆ
  23. ಸಂಜಯ್ ಸೇಠ್
  24. ರವನೀತ್ ಸಿಂಗ್ ಬಿಟ್ಟು
  25. ದುರ್ಗಾ ದಾಸ್ ಯುಕೆ
  26. ರಕ್ಷಾ ಖಡ್ಸೆ
  27. ಸುಕಾಂತ ಮಜುಂದಾರ್
  28. ಸಾವಿತ್ರಿ ಠಾಕೂರ್
  29. ತೋಖಾನ್ ಸಾಹು
  30. ರಾಜಭೂಷಣ ಚೌಧರಿ
  31. ಭೂಪತಿರಾಜು ಶ್ರೀನಿವಾಸ ವರ್ಮ
  32. ಹರ್ಷ್ ಮಲ್ಹೋತ್ರಾ
  33. ನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ
  34. ಮುರಳೀಧರ್ ಮೊಹೋಲ್
  35. ಜಾರ್ಜ್ ಕುರಿಯನ್
  36. ಪಬಿತ್ರಾ ಮಾರ್ಗರಿಟಾ

ಜಾತಿವಾರು ಪ್ರಾತಿನಿಧ್ಯ

  1. 43 – ಮೂರನೇ ಬಾರಿಗೆ ಸಚಿವರು
  2. 11-  ಎನ್‌ಡಿಎ ಮಿತ್ರಪಕ್ಷಗಳಿಗೆ
  3. 27  – ಒಬಿಸಿ
  4. 10 – ಎಸ್‌ಸಿ
  5. 5  – ಎಸ್‌ಟಿ
  6. 5  – ಅಲ್ಪಸಂಖ್ಯಾತರು (ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡಲಾಗಿಲ್ಲ)

ರಾಜ್ಯವಾರು ಪ್ರಾತಿನಿಧ್ಯ

ಉತ್ತರ ಪ್ರದೇಶ –  10 (ಪ್ರಧಾನಿ ಸೇರಿ)

ತೆಲಂಗಾಣ – 2

ಪಶ್ಚಿಮ ಬಂಗಾಳ -2

ಬಿಹಾರ – 8

ಜಾರ್ಖಂಡ್ -2

ಮಹಾರಾಷ್ಟ್ರ – 6

ಗೋವಾ – 1

ಮಧ್ಯಪ್ರದೇಶ- 5

ಗುಜರಾತ್- 5

ಜಮ್ಮು ಮತ್ತು ಕಾಶ್ಮೀರ – 1

ಕರ್ನಾಟಕ – 5

ಹಿಮಾಚಲ ಪ್ರದೇಶ – 1

ರಾಜಸ್ಥಾನ- 4

ಅರುಣಾಚಲ ಪ್ರದೇಶ – 1

ಒಡಿಶಾ – 3

ಪಂಜಾಬ್ – 1

ಹರಿಯಾಣ- 3

ಉತ್ತರಾಖಂಡ – 1

ಆಂಧ್ರ ಪ್ರದೇಶ – 3

ದೆಹಲಿ – 1

ಅಸ್ಸಾಂ – 2

ತಮಿಳುನಾಡು – 1

ಛತ್ತೀಸಗಢ – 1

ಕೇರಳ -2

 

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...