ನೂತನ ಕೇಂದ್ರ ಸಚಿವ ಸಂಪುಟ: ಯಾರಿಗೆ, ಯಾವ ಖಾತೆ? ಸಂಪೂರ್ಣ ಪಟ್ಟಿ

Date:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಮೋದಿಯ ಮೂರನೇ ಅವಧಿಯ ಸರ್ಕಾರಕ್ಕೆ ಸೇರ್ಪಡೆಯಾದ ಸಚಿವ ಸಂಪುಟದ 71 ಸಚಿವರಿಗೆ ಸಚಿವಾಲಯಗಳನ್ನು ಹಂಚಿಕೆ ಮಾಡಲಾಗಿದೆ.

ಹೊಸ ಸಚಿವ ಸಂಪುಟದಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವಾರು ಪ್ರಮುಖರು ಖಾತೆಗಳನ್ನು ಪಡೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತನ್ನ ಬಳಿ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆಯನ್ನು ಉಳಿಸಿಕೊಂಡಿದ್ದಾರೆ. ಉಳಿದ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಸಂಪೂರ್ಣ ಸಚಿವರುಗಳು ಪಟ್ಟಿ ಈ ಕೆಳಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಮೋದಿಯ ಸಚಿವ ಸಂಪುಟ ಸೇರಲಿದ್ದಾರಾ ಮಹಾರಾಷ್ಟ್ರದ ಸಂಸದೆ ರಕ್ಷಾ ಖಡ್ಸೆ?

ಗೃಹ ಸಚಿವಾಲಯ

ಕೇಂದ್ರ ಗೃಹ ಸಚಿವ: ಅಮಿತ್ ಶಾ
ರಾಜ್ಯ ಸಚಿವರು: ನಿತ್ಯನಾದ್ ರೈ, ಬಂಡಿ ಸಂಜಯ್ ಕುಮಾರ್

ಸಹಕಾರ ಸಚಿವಾಲಯ

ಕೇಂದ್ರ ಸಹಕಾರ ಸಚಿವ: ಅಮಿತ್ ಶಾ
ರಾಜ್ಯ ಸಚಿವರು: ಕ್ರಿಶನ್ ಪಾಲ್, ಮುರಳೀಧರ್ ಮೊಹೋಲ್

ರಕ್ಷಣಾ ಸಚಿವಾಲಯ

ಕೇಂದ್ರ ರಕ್ಷಣಾ ಸಚಿವ: ರಾಜನಾಥ್ ಸಿಂಗ್
ರಾಜ್ಯ ಸಚಿವ: ಸಂಜಯ್ ಸೇಠ್

ವಿದೇಶಾಂಗ ಸಚಿವಾಲಯ

ಕೇಂದ್ರ ವಿದೇಶಾಂಗ ಸಚಿವ: ಎಸ್ ಜೈಶಂಕರ್
ರಾಜ್ಯ ಸಚಿವರು: ಕೀರ್ತಿವರ್ಧನ್ ಸಿಂಗ್, ಪಬಿತ್ರಾ ಮಾರ್ಗರಿಟಾ

ಹಣಕಾಸು ಸಚಿವಾಲಯ

ಕೇಂದ್ರ ಹಣಕಾಸು ಸಚಿವೆ: ನಿರ್ಮಲಾ ಸೀತಾರಾಮನ್
ರಾಜ್ಯ ಸಚಿವ: ಪಂಕಜ್ ಚೌಧರಿ

ಕಾರ್ಪೊರೇಟ್ ಸಚಿವಾಲಯ

ಕೇಂದ್ರ ಸಚಿವೆ: ನಿರ್ಮಲಾ ಸೀತಾರಾಮನ್
ರಾಜ್ಯ ಸಚಿವ: ಹರ್ಷ್ ಮಲ್ಹೋತ್ರಾ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಕೇಂದ್ರ ಸಚಿವ: ನಿತಿನ್ ಗಡ್ಕರಿ
ರಾಜ್ಯ ಸಚಿವರು: ಅಜಯ್ ತಮ್ತಾ, ಹರ್ಷ್ ಮಲ್ಹೋತ್ರಾ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವ: ಜೆಪಿ ನಡ್ಡಾ
ರಾಜ್ಯ ಸಚಿವರು: ಅನುಪ್ರಿಯಾ ಪಟೇಲ್, ಪ್ರತಾಪ್ರಾವ್ ಗಣಪತರಾವ್ ಜಾಧವ್

ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ

ಕೇಂದ್ರ ಸಚಿವ: ಜೆಪಿ ನಡ್ಡಾ
ರಾಜ್ಯ ಸಚಿವೆ: ಅನುಪ್ರಿಯಾ ಪಟೇಲ್

ಯುವಜನ ಮತ್ತು ಕ್ರೀಡಾ ಸಚಿವಾಲಯ

ಕೇಂದ್ರ ಕ್ರೀಡಾ ಸಚಿವ: ಮನ್ಸುಖ್ ಮಾಂಡವಿಯಾ
ರಾಜ್ಯ ಸಚಿವ: ರಕ್ಷಾ ನಿಖಿಲ್ ಖಡ್ಸೆ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕೇಂದ್ರ ಕಾರ್ಮಿಕ ಸಚಿವ: ಮನ್ಸುಖ್ ಮಾಂಡವಿಯಾ
ರಾಜ್ಯ ಸಚಿವರು: ಶೋಭಾ ಕರಂದ್ಲಾಜೆ

ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವಾಲಯ

ಕೇಂದ್ರ ಸಚಿವ: ಚಿರಾಗ್ ಪಾಸ್ವಾನ್
ರಾಜ್ಯ ಸಚಿವ: ರವನೀತ್ ಸಿಂಗ್

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ

ಕೇಂದ್ರ ಸಚಿವ: ಶಿವರಾಜ್ ಸಿಂಗ್ ಚೌಹಾಣ್
ರಾಜ್ಯ ಸಚಿವರು: ರಾಮ್ ನಾಥ್ ಠಾಕೂರ್, ಭಗೀರಥ ಚೌಧರಿ

ಗ್ರಾಮೀಣಾಭಿವೃದ್ಧಿ ಸಚಿವಾಲಯ

ಕೇಂದ್ರ ಸಚಿವ: ಶಿವರಾಜ್ ಸಿಂಗ್ ಚೌಹಾಣ್
ರಾಜ್ಯ ಸಚಿವರು: ಡಾ ಚಂದ್ರಶೇಖರ್ ಪೆಮ್ಮಸಾನಿ, ಕಮಲೇಶ್ ಪಾಸ್ವಾನ್

ಇದನ್ನು ಓದಿದ್ದೀರಾ? ಹಿಂದೂ ವಿವಾಹ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟದಲ್ಲಿ ಅನುಮೋದನೆ: ವಿವಾಹ ನೋಂದಣಿ ಇನ್ನುಮುಂದೆ ಆನ್‌ಲೈನ್

ವಿದ್ಯುತ್ ಸಚಿವಾಲಯ

ಕೇಂದ್ರ ಸಚಿವ: ಮನೋಹರ್ ಲಾಲ್ ಖಟ್ಟರ್
ರಾಜ್ಯ ಸಚಿವರು: ಶ್ರೀಪಾದ್ ನಾಯ್ಕ್

ವಸತಿ ಮತ್ತು ನಗರ ಸಚಿವಾಲಯ

ಕೇಂದ್ರ ಸಚಿವ: ಮನೋಹರ್ ಲಾಲ್ ಖಟ್ಟರ್
ರಾಜ್ಯ ಸಚಿವ: ತೋಖಾನ್ ಸಾಹು

ಪ್ರವಾಸೋದ್ಯಮ ಸಚಿವಾಲಯ

ಕೇಂದ್ರ ಸಚಿವ: ಗಜೇಂದ್ರ ಸಿಂಗ್ ಶೇಖಾವತ್
ರಾಜ್ಯ ಸಚಿವರು: ಸುರೇಶ್ ಗೋಪಿ

ಸಂಸ್ಕೃತಿ ಸಚಿವಾಲಯ

ಕೇಂದ್ರ ಸಚಿವ: ಗಜೇಂದ್ರ ಸಿಂಗ್ ಶೇಖಾವತ್
ರಾಜ್ಯ ಸಚಿವ: ರಾವ್ ಇಂದ್ರಜಿತ್ ಸಿಂಗ್

ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ಕೇಂದ್ರ ಸಚಿವ: ಅಶ್ವಿನಿ ವೈಷ್ಣವ್
ರಾಜ್ಯ ಸಚಿವ: ಎಲ್ ಮುರುಗನ್

ರೈಲ್ವೆ ಸಚಿವಾಲಯ

ಕೇಂದ್ರ ಸಚಿವ: ಅಶ್ವಿನಿ ವೈಷ್ಣವ್
ರಾಜ್ಯ ಸಚಿವ: ರವನೀತ್ ಸಿಂಗ್, ವಿ ಸೋಮಣ್ಣ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಕೇಂದ್ರ ಸಚಿವ: ಅಶ್ವಿನಿ ವೈಷ್ಣವ್
ರಾಜ್ಯ ಸಚಿವ: ಜಿತಿನ್ ಪ್ರಸಾದ

ನಾಗರಿಕ ವಿಮಾನಯಾನ ಸಚಿವಾಲಯ

ಕೇಂದ್ರ ಸಚಿವರು: ಕಿಂಜರಾಪು ರಾಮಮೋಹನ್ ನಾಯ್ಡು, ಮುರಳೀಧರ್ ಮೊಹೋಲ್

ಶಿಕ್ಷಣ ಸಚಿವಾಲಯ

ಕೇಂದ್ರ ಸಚಿವ: ಧರ್ಮೇಂದ್ರ ಪ್ರಧಾನ್
ರಾಜ್ಯ ಸಚಿವ: ಸುಕಾಂತ ಮಜುಂದಾರ್. ಜಯಂತ್ ಚೌಧರಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಕೇಂದ್ರ ಸಚಿವೆ: ಅನ್ನಪೂರ್ಣ ದೇವಿ
ರಾಜ್ಯ ಸಚಿವರು: ಸಾವಿತ್ರಿ ಠಾಕೂರ್

ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯ

ಕೇಂದ್ರ ಸಚಿವ: ಭೂಪೇಂದ್ರ ಯಾದವ್
ರಾಜ್ಯ ಸಚಿವ: ಕೀರ್ತಿವರ್ಧನ್ ಸಿಂಗ್

ಇದನ್ನು ಓದಿದ್ದೀರಾ? ಸಚಿವ ಸಂಪುಟದಲ್ಲೇ ಮಹಿಳಾ ಪ್ರಾತಿನಿಧ್ಯವಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌

ಜಲ ಶಕ್ತಿ ಸಚಿವಾಲಯ

ಕೇಂದ್ರ ಸಚಿವ: ಸಿಆರ್ ಪಾಟೀಲ್
ರಾಜ್ಯ ಸಚಿವರು: ವಿ ಸೋಮಣ್ಣ, ರಾಜ್ ಭೂಷಣ್ ಚೌಧರಿ

ಸಂಸದೀಯ ವ್ಯವಹಾರ ಸಚಿವಾಲಯ

ಕೇಂದ್ರ ಸಚಿವ: ಕಿರಣ್ ರಿಜಿಜು
ರಾಜ್ಯ ಸಚಿವರು: ಎಲ್ ಮುರುಗನ್, ಅರ್ಜುನ್ ರಾಮ್ ಮೇಘವಾಲ್

ಅಲ್ಪಸಂಖ್ಯಾತ ಸಚಿವಾಲಯ

ಕೇಂದ್ರ ಸಚಿವ: ಕಿರಣ್ ರಿಜಿಜು
ರಾಜ್ಯ ಸಚಿವ: ಜಾರ್ಜ್ ಕುರಿಯನ್

ಬೃಹತ್ ಕೈಗಾರಿಕೆ ಸಚಿವಾಲಯ

ಕೇಂದ್ರ ಸಚಿವ: ಎಚ್.ಡಿ.ಕುಮಾರಸ್ವಾಮಿ
ರಾಜ್ಯ ಸಚಿವರು: ಭೂಪತಿ ರಾಜು ಶ್ರೀನಿವಾಸ ವರ್ಮ

ಉಕ್ಕು ಸಚಿವಾಲಯ

ಕೇಂದ್ರ ಸಚಿವ: ಎಚ್.ಡಿ.ಕುಮಾರಸ್ವಾಮಿ
ರಾಜ್ಯ ಸಚಿವರು: ಭೂಪತಿ ರಾಜು ಶ್ರೀನಿವಾಸ ವರ್ಮ

ಸಂವಹನ ಸಚಿವಾಲಯ

ಕೇಂದ್ರ ಸಚಿವ: ಜ್ಯೋತಿರಾದಿತ್ಯ ಸಿಂಧಿಯಾ
ರಾಜ್ಯ ಸಚಿವರು: ಡಾ ಚಂದ್ರಶೇಖರ್ ಪೆಮ್ಮಸಾನಿ

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ

ಕೇಂದ್ರ ಸಚಿವ: ಜ್ಯೋತಿರಾದಿತ್ಯ ಸಿಂಧಿಯಾ
ರಾಜ್ಯ ಸಚಿವ: ಸುಕಾಂತ ಮಜುಂದಾರ್

ಜವಳಿ ಸಚಿವಾಲಯ

ಕೇಂದ್ರ ಜವಳಿ ಸಚಿವ: ಗಿರಿರಾಜ್ ಸಿಂಗ್
ರಾಜ್ಯ ಮಂತ್ರಿ: ಪಬಿತ್ರಾ ಮಾರ್ಗರಿಟಾ

ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು ಸಚಿವಾಲಯ

ಕೇಂದ್ರ ಸಚಿವ: ಪ್ರಹ್ಲಾದ್ ಜೋಶಿ
ರಾಜ್ಯ ಸಚಿವರು: ಬಿಎಲ್ ವರ್ಮಾ, ನಿಮುಬೆನ್ ಜಯಂತಿಭಾಯ್ ಬಂಬಾನಿಯಾ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಕೇಂದ್ರ ಸಚಿವ: ಪ್ರಹ್ಲಾದ್ ಜೋಶಿ
ರಾಜ್ಯ ಸಚಿವರು: ಶ್ರೀಪಾದ್ ನಾಯ್ಕ್

ಇದನ್ನು ಓದಿದ್ದೀರಾ?  ಸಚಿವ ಸಂಪುಟ ಸಭೆ | ಪಿಎಸ್‌ಐ ಅಕ್ರಮ, ಹೆಚ್ಚುವರಿ ತನಿಖೆಗಾಗಿ ಎಸ್​ಐಟಿ‌ ರಚಿಸಲು ತೀರ್ಮಾನ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಕೇಂದ್ರ ಸಚಿವ: ಹರ್ದೀಪ್ ಸಿಂಗ್ ಪುರಿ
ರಾಜ್ಯ ಸಚಿವರು: ಸುರೇಶ್ ಗೋಪಿ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯ

ಕೇಂದ್ರ ಸಚಿವ: ಜಿತನ್ ರಾಮ್ ಮಾಂಝಿ
ರಾಜ್ಯ ಸಚಿವರು: ಶೋಭಾ ಕರಂದ್ಲಾಜೆ

ಪಂಚಾಯತ್ ರಾಜ್ ಸಚಿವಾಲಯ

ಕೇಂದ್ರ ಸಚಿವ: ಲಲ್ಲನ್ ಸಿಂಗ್
ರಾಜ್ಯ ಸಚಿವ: ಎಸ್‌ಪಿ ಸಿಂಗ್ ಬಘೇಲ್

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ

ಕೇಂದ್ರ ಸಚಿವ: ಲಲ್ಲನ್ ಸಿಂಗ್
ರಾಜ್ಯ ಸಚಿವರು: ಎಸ್‌ಪಿ ಸಿಂಗ್ ಬಾಘೆಲ್, ಜಾರ್ಜ್ ಕುರಿಯನ್

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕೇಂದ್ರ ಸಚಿವ: ಪಿಯೂಷ್ ಗೋಯಲ್
ರಾಜ್ಯ ಸಚಿವ: ಜಿತಿನ್ ಪ್ರಸಾದ

ಬಂದರುಗಳು, ಜಲಸಾರಿಗೆ ಸಚಿವಾಲಯ

ಕೇಂದ್ರ ಸಚಿವ: ಸರ್ಬಾನಂದ ಸೋನೋವಾಲ್
ರಾಜ್ಯ ಸಚಿವ: ಶಾಂತನು ಠಾಕೂರ್

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಕೇಂದ್ರ ಸಚಿವ: ಡಾ ವೀರೇಂದ್ರ ಕುಮಾರ್
ರಾಜ್ಯ ಸಚಿವರು: ರಾಮದಾಸ್ ಅಠವಳೆ, ಬಿಎಲ್ ವರ್ಮಾ

ಬುಡಕಟ್ಟು ವ್ಯವಹಾರ ಸಚಿವಾಲಯ

ಕೇಂದ್ರ ಸಚಿವ: ಜುಯಲ್ ಓರಾಮ್
ರಾಜ್ಯ ಸಚಿವ: ದುರ್ಗಾದಾಸ್ ಉಯಿಕೆ

ಕಲ್ಲಿದ್ದಲು ಸಚಿವಾಲಯ

ಕೇಂದ್ರ ಸಚಿವ: ಜಿ ಕಿಶನ್ ರೆಡ್ಡಿ
ರಾಜ್ಯ ಸಚಿವರು: ಸತೀಶ್ ಚಂದ್ರ ದುಬೆ

ಗಣಿ ಸಚಿವಾಲಯ

ಕೇಂದ್ರ ಸಚಿವ: ಜಿ ಕಿಶನ್ ರೆಡ್ಡಿ
ರಾಜ್ಯ ಸಚಿವರು: ಸತೀಶ್ ಚಂದ್ರ ದುಬೆ

ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ)

ರಾವ್ ಇಂದ್ರಜಿತ್ ಸಿಂಗ್: ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯ

ಡಾ ಜಿತೇಂದ್ರ ಸಿಂಗ್: ವಿಜ್ಞಾನ, ತಂತ್ರಜ್ಞಾನ ಸಚಿವಾಲಯ ಮತ್ತು ಭೂ ವಿಜ್ಞಾನ ಸಚಿವಾಲಯ

ಅರ್ಜುನ್ ರಾಮ್ ಮೇಘವಾಲ್: ಕಾನೂನು ಮತ್ತು ನ್ಯಾಯ ಸಚಿವಾಲಯ

ಪ್ರತಾಪರಾವ್ ಗಣಪತರಾವ್ ಜಾಧವ್: ಆಯುಷ್ ಸಚಿವಾಲಯ

ಜಯಂತ್ ಚೌಧರಿ: ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...