ವಿಧಾನಸಭೆ ಪ್ರವೇಶಿಸಲಿರುವ ಕಾಂಗ್ರೆಸ್‌ನ ಹೊಸ ಮುಖಗಳೆಷ್ಟು ಗೊತ್ತೇ?

Date:

  • ವಿಧಾನಸೌಧದ ಪಡಸಾಲೆಗೆ ಕೈ ಪಕ್ಷದ 35 ಹೊಸ ಮುಖಗಳು
  • ಘಟಾನುಘಟಿಗಳಿಗೆ ಸೋಲುಣಿಸಿದ ನೂತನ ಅಭ್ಯರ್ಥಿಗಳು

ಚುನಾವಣೋತ್ತರ ಸಮೀಕ್ಷೆಗಳೆಲ್ಲವನ್ನೂ ಬುಡಮೇಲು ಮಾಡಿರುವ ರಾಜ್ಯ ಕಾಂಗ್ರೆಸ್ ಬರೋಬ್ಬರಿ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

ಕೈಪಕ್ಷದ ಈ ಸಾಧನೆಯಲ್ಲಿ ಹೊಸ ಮುಖಗಳ ಕೊಡುಗೆಯೂ ಇದೆ. ನಾಡಿನ ಜನ ಹೊಸತನ ಬಯಸಿದ್ದರ ಫಲವಾಗಿ ಘಟಾನುಘಟಿ ನಾಯಕರುಗಳನ್ನೇ ಬದಿಗೆ ಸರಿಸಿ, ದಾಖಲೆ ಬರೆದು ವಿಧಾನಸೌಧದ ಮೆಟ್ಟಿಲೇರಿದ್ದಾರೆ.

ಹೀಗೆ ಟಿಕೆಟ್ ಪಡೆದ 42 ಮಂದಿಯಲ್ಲಿ ಗೆದ್ದು ಶಕ್ತಿಸೌಧದ ಕಡೆ ಹೊರಟವರು ಬರೋಬ್ಬರಿ 35 ಮಂದಿ. ಅವರ ಪಟ್ಟಿ ಈ ಕೆಳಗಿನಂತಿದೆ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1.ಕುಡಚಿ: ಮಹೇಂದ್ರ ಕೆ.ತಮ್ಮಣ್ಣನವರ್,
2.ಬೆಳಗಾವಿ ಉತ್ತರ: ಆಸಿಫ್ ಸೇಟ್,
3 ಕಿತ್ತೂರು: ಬಾಬಾಸಾಹೇಬ್ ಪಾಟೀಲ್,
4.ಸವದತ್ತಿ ಯಲ್ಲಮ್ಮ: ವಿಶ್ವಸ್ ವಸಂತವೈದ್ಯ,
5.ಬಾದಾಮಿ: ಭೀಮಸೇನ್ ಬಿ ಚಿಮ್ಮನಕಟ್ಟಿ
6.ನಾಗಾಥನ್: ಎಸ್ಸಿ, ವಿಠಲ ಕಟಕದೊಂಡ
7.ಸಿಂದಗಿ: ಅಶೋಕ್ ಎಂ. ಮನಗೂಳಿ

8.ಗುಲ್ಬರ್ಗ ದಕ್ಷಿಣ: ಅಲ್ಲಮಪ್ರಭು ಪಾಟೀಲ್
9.ಶಿರಸಿ :ಭೀಮಣ್ಣ ನಾಯಕ್,
10.ರಾಣೆಬೆನ್ನೂರು: ಪ್ರಕಾಶ್ ಕೋಳಿವಾಡ
11.ಬಳ್ಳಾರಿ ನಗರ: ನಾರಾ ಭಾರತ ರೆಡ್ಡಿ
12.ಕೂಡ್ಲಿಗಿ: ಎಸ್ಟಿ, ಡಾ. ಶ್ರೀನಿವಾಸ್ ಎನ್.ಟಿ
13.ಚಿತ್ರದುರ್ಗ: ಕೆಸಿ ವೀರೇಂದ್ರ
14.ದಾವಣಗೆರೆ -ಜಗಳೂರು: ಬಿ. ದೇವೇಂದ್ರಪ್ಪ
15.ಮಾಯಕೊಂಡ: ಕೆ.ಎಸ್. ಬಸವರಾಜು
16.ಚನ್ನಗಿರಿ: ಬಸವರಾಜು ವಿ ಶಿವಗಂಗಾ
17.ಮೂಡಿಗೆರೆ: ಎಸ್ಸಿ, ನಯನಾ ಮೋಟಮ್ಮ(ಜ್ಯೋತಿ ಝಾವರ್)
18.ಚಿಕ್ಕಮಗಳೂರು: ಎಚ್.ಡಿ. ತಮ್ಮಯ್ಯ
19.ಕಡೂರು: ಆನಂದ್ ಕೆ ಎಸ್
20.ಪಾವಗಡ: ಎಚ್.ವಿ. ವೆಂಕಟೇಶ್
21.ಚಿಕ್ಕಬಳ್ಳಾಪುರ: ಪ್ರದೀಪ್ ಈಶ್ವರ್ ಅಯ್ಯರ್
22.ಪುಲಕೇಶಿನಗರ: ಎಸ್ಸಿ, ಎ.ಸಿ. ಶ್ರೀನಿವಾಸ್
23.ದೇವನಹಳ್ಳಿ: ಕೆಎಚ್ ಮುನಿಯಪ್ಪ, ಮಾಜಿ ಸಂಸದ
24.ನೆಲಮಂಗಲ: ಶ್ರೀನಿವಾಸಯ್ಯ ಎನ್
25.ರಾಮನಗರ: ಇಕ್ಬಾಲ್ ಹುಸೇನ್ ಎಚ್.ಎ.
26.ಮದ್ದೂರು: ಕೆ.ಎಂ. ಉದಯ
27.ಮೇಲುಕೋಟೆ : ದರ್ಶನ್ ಪುಟ್ಟಣ್ಣಯ್ಯ
28.ಮಂಡ್ಯ: ರವಿಕುಮಾರ್ ಗಾಣಿಗ
29.ಪುತ್ತೂರು, ಅಶೋಕ್ ಕುಮಾರ್ ರೈ
30.ಕೊಡಗು-ಮಡಿಕೇರಿ: ಡಾ ಮಂಥರ್ ಗೌಡ
31.ವಿರಾಜಪೇಟೆ: ಎ.ಎಸ್. ಪೊನ್ನಣ್ಣ
32.ಕೃಷ್ಣರಾಜನಗರ: ಡಿ. ರವಿಶಂಕರ್
33.ನಂಜನಗೂಡು: ದರ್ಶನ್ ಧ್ರುವನಾರಾಯಣ
34. ಕೃಷ್ಣರಾಜನಗರ : ಕೆ.ಹರೀಶ್ ಗೌಡ
35.ಗುಂಡ್ಲುಪೇಟೆ: ಎಚ್.ಎಂ. ಗಣೇಶ್ ಪ್ರಸಾದ್

ಇದೇ ರೀತಿ ಬಿಜೆಪಿ ಹೊಸತನದ ಪ್ರಯೋಗವಾಗಿ 72 ಹೊಸ ಮುಖಗಳಿಗೆ ಅವಕಾಶ ನೀಡಿತ್ತು. ಇದರಲ್ಲಿ 19 ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...