ಚುನಾವಣೆ 2023 | ಕೆಆರ್‌ಎಸ್‌ನ 72 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

Date:

  • ಎರಡನೇ ಪಟ್ಟಿಯಲ್ಲಿ 8 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳ ಘೋಷಣೆ
  • 119 ಕ್ಷೇತ್ರಗಳ ಟಿಕೆಟ್‌ ಘೋಷಿಸಿದ ಕರ್ನಾಟಕ ರಾಷ್ಟ್ರ ಸಮಿತಿ

ರಾಜ್ಯ ವಿಧಾನಸಭಾ ಚುನಾವಣಾ ತಯಾರಿಯಲ್ಲಿರುವ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಕೆಆರ್‌ಎಸ್‌ ಈ ಮೊದಲು 47 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಒಟ್ಟು 119 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ. ಉಳಿದ ಕ್ಷೇತ್ರಗಳಿಗೆ ಶೀಘ್ರದಲ್ಲಿಯೇ ಘೋಷಿಸುವ ಸಾಧ್ಯತೆಯಿದೆ.

ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಿರುವ ಪಕ್ಷದ ನಾಯಕರು ಈವರೆಗೆ 300 ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೆಆರ್‌ಎಸ್‌ನ ಎರಡನೇ ಪಟ್ಟಿಯಲ್ಲಿ ಎಂಟು ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳಿದ್ದು, ಮೊದಲ ಪಟ್ಟಿಯಲ್ಲಿ ಮೂರು ಮಹಿಳಾ ಅಭ್ಯರ್ಥಿಗಳಿದ್ದರು. ಇದರೊಂದಿಗೆ ಒಟ್ಟು 11 ಮಹಿಳಾ ಅಭ್ಯರ್ಥಿಗಳಿದ್ದಾರೆ. 

ಅಭ್ಯರ್ಥಿಗಳ ಎರಡನೇ ಪಟ್ಟಿ

1. ಶ್ರೀನಿವಾಸಪುರ – ಇಂದಿರಾ ರೆಡ್ಡಿ ಎ

2. ಹಾವೇರಿ – ಪ್ರೇಮ ಕಲಕೇರಿ

3. ಭದ್ರಾವತಿ – ಸುಮಿತ್ರಾ ಬಾಯಿ

4. ಮಸ್ಕಿ-  ಗಂಗ

5. ಹೊಸದುರ್ಗ – ತನುಜಾ

6. ಸಂಡೂರು – ವೇದಾ ಕುಮಾರಿ

7. ಮಂಗಳೂರು ನಗರ ಉತ್ತರ – ಪಿ ಯಶೋದಾ

8. ಮಂಗಳೂರು ನಗರ ದಕ್ಷಿಣ – ವಿನ್ನಿ ಪಿಂಟೊ

9. ಜಮಖಂಡಿ – ಸುರೇಶ್ ಹಂಚಿನಾಳ್

10.ಹುನಗುಂದ – ದೇಸಾಯಿಗೌಡ ಎಮ್ ಗೌಡರ

11. ಮುಧೋಳ  – ಮುತ್ತಪ್ಪ ಸಿದ್ರಾಮ ಮರನೂರ

12. ಬೀಳಗಿ – ಧರೆಪ್ಪ ಡಾಕಪ್ಪ ದಾನಗೌಡ

13. ಬಳ್ಳಾರಿ ನಗರ –  ಕೆ ಶ್ರೀನಿವಾಸ ರೆಡ್ಡಿ

14. ಸಿರಗುಪ್ಪ – ದೊಡ್ಡ ಯಲ್ಲಪ್ಪ

15 . ಸವದತ್ತಿ – ಪರಪ್ಪ 

16.  ಅರಭಾವಿ – ಶಿವಾನಂದ ದೇಸಾಯಿ

17. ಅಥಣಿ – ಸಾಗರ ಕುಂಬಾರ

18. ಕಾಗವಾಡ  – ವಿನೋದ್ ಸುಖದೇವ್ 

19. ದೊಡ್ಡಬಳ್ಳಾಪುರ –  ಬಿ ಶಿವಶಂಕರ್

20. ರಾಜಾಜಿನಗರ – ಅಕ್ಷಯ್ ಕೆ

21. ಪದ್ಮನಾಭನಗರ –  ದೀಪಕ್ ಆರ್ ವಿ

22. ಚಿಕ್ಕಪೇಟೆ – ನವೀನ್ ಹೊಳೆಬಸಪ್ಪ ಕುಬಸದ್

23. ಬ್ಯಾಟರಾಯನಪುರ – ಪ್ರತಾಪ್

24. ಸರ್ವಜ್ಞನಗರ –  ಎಸ್ ಉಮಾಶಂಕರ್

25. ಚಾಮರಾಜನಗರ – ಸಿ ಎಲ್ ಶ್ರೀನಿವಾಸ್

26. ಗುಂಡ್ಲುಪೇಟೆ – ಗಿರೀಶ್ ಕೆ

27. ಹನೂರು – ಸುರೇಶ್

28. ಗೌರಿಬಿದನೂರು –  ಶ್ರೀನಿವಾಸ್

29. ಬಾಗೇಪಲ್ಲಿ – ಸಿ. ತಿಪ್ಪಣ್ಣ

30. ಶಿಡ್ಲಘಟ್ಟ – ಕೆಂಪೇಗೌಡ

31. ಚಳ್ಳಕೆರೆ – ಭೋಜರಾಜ ಸಿ

32 . ಚಿತ್ರದುರ್ಗ – ಚಂದ್ರಣ್ಣ

33. ಮೂಡಬಿದರೆ – ದಯಾನಂದ

34. ದಾವಣಗೆರೆ ಉತ್ತರ – ಮಲ್ಲಪ್ಪ ಕೆ

35. ಮಾಯಕೊಂಡ – ಸೋಮಶೇಖರ ಬಿ

36. ದಾವಣಗೆರೆ ದಕ್ಷಿಣ  – ಎಚ್ ಕೆ ದಾವುಲ್ ಸಾಬ್

37. ಚನ್ನಗಿರಿ  – ಮಂಜುನಾಥ್ ಜಿ ಎಂ

38. ಹುಬ್ಬಳ್ಳಿ ಧಾರವಾಡ ಪಶ್ಚಿಮ – ಮಲ್ಲಿಕಾರ್ಜುನ್ ರೊಟ್ಟಿಗವಾಡ

39. ಗದಗ – ಆನಂದ್ ಬಸವರಾಜ್ ಹಂಡಿ

40. ನರಗುಂದ  – ವೀರನಗೌಡ ಮೂಗನೂರು

41. ಬೇಲೂರು  – ಆದೇಶ್ ಸಿ ಎಲ್

42.  ಹೊಳೆನರಸೀಪುರ – ಬಿ ಕೆ ನಾಗರಾಜ್

43.  ಸಕಲೇಶಪುರ – ಪ್ರದೀಪ್ ಬಿ ವಿ

44 . ರಾಣೆಬೆನ್ನೂರು  – ಚನ್ನವೀರಯ್ಯ ಹೊಳಗುಂದಿಮಠ

45 . ಶಿಗ್ಗಾಂವ್ – ಶಂಭುಲಿಂಗ

46.  ಬ್ಯಾಡಗಿ – ವಿಶ್ವನಾಥ್ ರೆಡ್ಡಿ ರಡ್ಡೇರ

47.  ಸೇಡಂ  – ಶಿವಕುಮಾರ್ ಕೋಡ್ಲಿ

48.  ಮಡಿಕೇರಿ –  ಸಜೀರ್ ನೆಲಾಟ್

49.  ಮಾಲೂರು  – ಮಹೇಶ್

50 . ಕುಷ್ಟಗಿ – ಸುರೇಶ್ ಬಲಕುಂದಿ

51.  ಮಳವಳ್ಳಿ – ನಂದೀಶ್ ಕುಮಾರ್ ಎಂ

52. ನಂಜನಗೂಡು – ವಿಜಯ್ ಕುಮಾರ್ ಎಂ ಪಿ

53. ಕೃಷ್ಣರಾಜ – ಸೋಮಸುಂದರ್ ಕೆ ಎಸ್

54. ಚಾಮರಾಜ – ಡಿ ಪಿ ಕೆ ಪರಮೇಶ್

55.  ಲಿಂಗಸುಗೂರು – ವಿಜಯ ಕುಮಾರ್ ಪೊಳ್

56.  ರಾಯಚೂರು  – ರಾಮಣ್ಣ

57.  ಮಾನ್ವಿ –  ಬಸವಪ್ರಭು

58.  ಶಿವಮೊಗ್ಗ  – ರಾಜೇಂದ್ರ ಡಿ.

59.  ಸೊರಬ  – ಟಿ ಮಂಜುನಾಥ್ ಉಪ್ಪಳ್ಳಿ

60.  ತುಮಕೂರು ಗ್ರಾಮಾಂತರ – ಆನಂದ್ ವಿ ಎ

61.  ಚಿಕ್ಕನಾಯಕನಹಳ್ಳಿ  – ಮಲ್ಲಿಕಾರ್ಜುನಯ್ಯ ಬಿ ಎಸ್

62.  ಗುಬ್ಬಿ –  ಪ್ರವೀಣ್ ಗೌಡ ಚೇಳೂರು

63. ಮಧುಗಿರಿ – ಜಯಂತ್ ಡಿ ಸಿ

64. ಪಾವಗಡ – ಗೋವಿಂದಪ್ಪ

65. ಉಡುಪಿ –  ರಾಮದಾಸ್ ಭಟ್

66.  ಭಟ್ಕಳ – ಶಂಕರ ಗಣಪಯ್ಯ ಗೌಡ

67.  ಹರಪ್ಪನಹಳ್ಳಿ – ಈಡಿಗರ ಕರಿಬಸಪ್ಪ

68. ಬಬಲೇಶ್ವರ – ಸುನೀಲ್ ರಾಠೋಡ್

69. ಸಿಂದಗಿ – ಪುಂಡಲೀಕ ಬಿರಾದಾರ್

70. ದೇವರ ಹಿಪ್ಪರಗಿ – ಶಿವಾನಂದ ಯಡಹಳ್ಳಿ

71. ಗುರುಮಠಕಲ್ – ಎಸ್ ನಿಜಲಿಂಗಪ್ಪ ಪೂಜಾರಿ

72. ಯಾದಗಿರಿ – ಶರಣಬಸವ ಅಂಬ್ರಪ್ಪ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...