ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ಬಳಿ 7ರಂದು ನಡೆಯುವ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದ ಅಂಗವಾಗಿ ಬೈಕ್ ಅಟೋ ಜಾಥಾವನ್ನು ಭೀಮಾ ಕೊರೆಗಾಂವ್ ವಿಜಯೋತ್ಸವ ಸಮಿತಿ, ಭೀಮ್ ಆರ್ಮಿಯಿಂದ ಆಯೋಜಿಸಲಾಗಿತ್ತು.

ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಮಾಜಿ ಸಚಿವರಾದ ಶ್ರೀ ಬಿ .ಬಿ.ನಿಂಗಯ್ಯ ಉದ್ಘಾಟಿಸಿದರು. ಅಜಾದ್ ಪಾರ್ಕ್ ನಿಂದ ಹಿರೇಮಗಳೂರು ಅಜಾದ್ ಪಾರ್ಕ್ ವರೆಗೆ ಬೈಕ್ ಜಾತಿ ಮುಕ್ತಾಯ ಮಾಡಲಾಯಿತು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಹುಲಿ ಗಣತಿ ವೇಳೆ ಹುಲಿ ಕಳೆಬರಹ ಪತ್ತೆ
ಈ ಸಂದರ್ಭದಲ್ಲಿ ಮರ್ಲೆ ಅಣ್ಣಯ್ಯ ರಾಜ್ಯ ಸಮಿತಿ ಸದಸ್ಯರು, ಶ್ರೀನಿವಾಸ ದಂಟರಮಕ್ಕಿ ಮುಂತಾದ ಹಲವಾರು ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಭೀಮ್ ಆರ್ಮಿ ಸಂಘಟನೆಯವರು ಭಾಗವಹಿಸಿದ್ದರು.





