ಉದ್ಯಮಿಗೆ ಬಹುಕೋಟಿ ವಂಚಿಸಿರುವ ಆರ್ಎಸ್ಎಸ್ನ ದ್ವೇಷ ಭಾಷಣಕಾರ್ತಿ, ಆರೋಪಿ ಚೈತ್ರ ಕುಂದಾಪುರ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಹಾಗೂ ಕಾಂಗ್ರೆಸ್ ಸರ್ಕಾರ, ಪುನೀತ್ ಕೆರೆಹಳ್ಳಿಯಂತಹ ಗುಂಡಾಗಳ ವಿರುದ್ಧ ನೂರಾರು ಸಾಕ್ಷಿಗಳಿದ್ದರೂ ಬಿಡುಗಡೆ ಮಾಡಿರುವುದನ್ನು ಖಂಡಿಸಿ ದ.ಕ ಜಿಲ್ಲೆಯಲ್ಲಿ ಸಿಪಿಐಎಂ, ಕಾರ್ಮಿಕ ಸಂಘಟನೆ ಪ್ರತಿಭಟನೆ ನಡೆಸಿದೆ.