ಹಾಸನ ರಾಜಕಾರಣದ ಶಕ್ತಿಕೇಂದ್ರ. ದೇವೇಗೌಡ, ರೇವಣ್ಣ, ಭವಾನಿ, ಬಾಲಕೃಷ್ಣ, ಪ್ರಜ್ವಲ್ ಹಾಗೂ ಶ್ರೇಯಸ್ ಪಟೇಲ್ ನಡುವಿನ ಜಿದ್ದಾಜಿದ್ದಿನ ಕಣವಾಗಿದೆ. ಮೇಲ್ನೋಟಕ್ಕೆ ಆ ಕಡೆ ತೂಕ ಹೆಚ್ಚಾದಂತೆ ಕಂಡರೂ, ಜಿಲ್ಲೆಯ ಜನ ಆರ್ಭಟಕ್ಕೆ ಅದುರುತ್ತಾರೋ, ಇಲ್ಲ ಶ್ರೇಯಸ್ ಮೇಲಿರುವ ಅನುಕಂಪಕ್ಕೆ, ಒಳ್ಳೆಯತನಕ್ಕೆ ಮಣೆ ಹಾಕುತ್ತಾರೋ ನೋಡಬೇಕು…
ದೇವೇಗೌಡರ ಕುಟುಂಬದ ಭದ್ರಕೋಟೆಯಲ್ಲಿ ಕೈ ಪಾಳಯಕ್ಕೆ ಅವಕಾಶ ನೀಡುವರೇ ಮತದಾರರು?
Date:



