ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೂಲಕ ಸುಮಾರು 42,000 ಠೇವಣಿದಾರರಿಗೆ ವಂಚನೆಯಾಗಿರುವುದು ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ಠೇವಣಿದಾರರ ಸಭೆ ಕರೆದಿದ್ದ ಸಂಸದ ತೇಜಸ್ವಿ ಸೂರ್ಯ, ಉತ್ತರ ನೀಡದೆ ಹೊರಟು ಹೋಗಿದ್ದರು. ನೀಡಿದ ಭರವಸೆಯನ್ನು ಈಡೇರಿಸದ ಸೂರ್ಯ ವಿರುದ್ಧ ಖಾತೆದಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
200 ಜನ ಕೊರಗುತ್ತಲೇ ಸತ್ತರು, ನೊಂದವರ ಹಣ ಯಾವಾಗ ಬರುತ್ತೆ ತೇಜಸ್ವಿಸೂರ್ಯ?
Date:



