ಮರಕುಂಬಿಯಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧ ದಲಿತರು ನಡೆಸಿದ ಹೋರಾಟಕ್ಕೆ ಜಯ ಸಂದಿದ್ದು ಈ ಪ್ರಕರಣದ ಅಪರಾಧಿಗಳಾಗಿದ್ದ 98ಮಂದಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಂದ ಬಾರೀ ಚರ್ಚೆಯಲ್ಲಿದ್ದ ಕೊಪ್ಪಳದಲ್ಲಿ ಈ ತೀರ್ಪು ದಲಿತರ ಬದುಕಿಗೆ ಆಶಾಕಿರಣವೇ ಆಗಿದೆ. ಈ ಬಗ್ಗೆ ದಲಿತ ಹೋರಾಟಗಾರರು ಚಿಂತಕರೊಂದಿಗೆ ನಡೆಸಿದ ಚರ್ಚೆ ಈ ವಿಡಿಯೋದಲ್ಲಿದೆ.
98 ಜನರಿಗೆ ಜೀವಾವಧಿ ಶಿಕ್ಷೆ; ದಲಿತ ಚಿಂತಕರು ಹೇಳೋದೇನು? Marakumbi | Justice For Dalit | Koppal Dalit lives
Date:



