ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರ ಜನ್ಮದಿನ ನಿಮಿತ್ತ ಬೆಂಗಳೂರಿನಲ್ಲಿ ‘ಜಾನಪದ ಕಹಳೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಡಿನ ಜಾನಪದ ಕಲಾವಿದರು ಹಾಗೂ ನಟಿ ಪೂಜಾ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಜಧಾನಿಯಲ್ಲಿ ಮೊಳಗಿದ ಜಾನಪದ ಕಹಳೆ | BANGALORE | POOJA GANDHI | KARAVE
Date:



