ನೂತನ ಸಂಸತ್ ಭವನದ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿಯವರು ಸಂಸತ್ನಲ್ಲಿ ಸೆಂಗೋಲ್ ಅಥವಾ ರಾಜದಂಡವನ್ನು ಪ್ರತಿಷ್ಠಾಪಿಸಿದ್ದಾರೆ. ಪಾಳೇಗಾರಿಕೆಯ ಸಂಕೇತವಾದ ಈ ರಾಜದಂಡ ಸ್ವೀಕಾರವನ್ನು ವಿರೋಧಿಸಿ ದ್ರಾವಿಡ ನಾಯಕ ಅಣ್ಣಾದೊರೈ ಅವರು ಅಂದಿನ ಪ್ರಧಾನಿ ನೆಹರು ಅವರಿಗೆ ಬರೆದ ಬಹಿರಂಗ ಪತ್ರವನ್ನು ಕವಿ, ನಾಟಕಕಾರ, ರಂಗ ನಿರ್ದೇಶಕ, ರಘುನಂದನ ಅವರು ಪ್ರಸ್ತುತಪಡಿಸಿದ್ದಾರೆ.
ರಾಜದಂಡ ಅಥವಾ ಸೆಂಗೋಲ್ ಬಗ್ಗೆ ದ್ರಾವಿಡ ನಾಯಕ ಅಣ್ಣಾದೊರೈ ಅವರ ಕಿವಿಮಾತು I ರಘುನಂದನ
Date:




