ಸುಪ್ರೀಂ ಕೋರ್ಟಿನ ಉನ್ನತ ಸ್ಥಾನವನ್ನು ಅಲಂಕರಿಸಿರುವ ನಾಗರತ್ನ ಅವರು, ಆ ಸ್ಥಾನಕ್ಕೆ ಘನತೆ ತರುವಂತಹ ದಿಟ್ಟ ನಿಲುವು ಪ್ರದರ್ಶಿಸುವ, ಗಟ್ಟಿ ಸಂದೇಶ ರವಾನಿಸುವ ಮೂಲಕ ದೇಶದ ಜನತೆಯ ಮನ ಗೆದ್ದಿದ್ದಾರೆ. ಅದರಲ್ಲೂ ಬಿಲ್ಕಿಸ್ ಬಾನೋ ಕೇಸಿನಲ್ಲಿ ಐತಿಹಾಸಿಕ ತೀರ್ಪು ಕೊಡುವುದರ ಮೂಲಕ ನಲುಗಿದವರಿಗೆ ನ್ಯಾಯ ಒದಗಿಸಿ, ಮನುಷ್ಯತ್ವವನ್ನು ಗೆಲ್ಲಿಸಿದ್ದಾರೆ.
Bilkis Bano । ಕೆಟ್ಟ ಕಾಲದಲ್ಲಿ ನ್ಯಾಯ ಗೆಲ್ಲಿಸಿದ ಜಸ್ಟೀಸ್ ಬಿ ವಿ ನಾಗರತ್ನ | B V Nagarathna
Date:



