2019ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ರೋಶವಿತ್ತು. ಆದರೆ ಪುಲ್ವಾಮಾ, ಬಾಲಕೋಟ್ ನಂತರ ಜನರು ಬಿಜೆಪಿಯತ್ತ ವಾಲಿದರು. ಈ ಸಲದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನಾಕ್ರೋಶ ಎದ್ದು ಕಾಣುತ್ತಿತ್ತು. ಜನಪರ ಸಂಘಟನೆಗಳು ಹಾಗೂ ಮಾಧ್ಯಮಗಳು ಜನರಲ್ಲಿ ಅರಿವು ಮೂಡಿಸುವಲ್ಲಿ ಸಾಕಷ್ಟು ಕೆಲಸ ಮಾಡಿವೆ ಎನ್ನುತ್ತಾರೆ ಹರ್ಷಕುಮಾರ್ ಕುಗ್ವೆ.
ಪುಲ್ವಾಮಾ ಘಟನೆ ನಡೆಯದೆ ಹೋಗಿದ್ದರೆ 2019ರಲ್ಲೇ ಬಿಜೆಪಿ ಸೋಲುತ್ತಿತ್ತು | Lok Sabha Election 2024
Date:
ಪೋಸ್ಟ್ ಹಂಚಿಕೊಳ್ಳಿ:



