ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹಚರರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜನಪರ ಸಂಘಟನೆಗಳು ಇತ್ತೀಚೆಗೆ ಆಗ್ರಹ ಸಭೆ ನಡೆಸಿವೆ. ಈ ಸಭೆಯಲ್ಲಿ ಮಾತನಾಡಿರುವ ಹಿರಿಯ ವಕೀಲ ಎಸ್. ಬಾಲನ್, ಬಿಜೆಪಿಯಲ್ಲಿ ಎಂಪಿ ಮತ್ತು ಎಂಎಲ್ಸಿ ಸ್ಥಾನಗಳಿಗೆ ಸ್ಪರ್ಧಿಸಲು ಟಿಕೆಟ್ ಬೇಕು ಅಂದರೆ ಕೋಟಿಗಟ್ಟಲೇ ಲಂಚ ಕೊಡಬೇಕು, ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ ಅಂತ ಲೇವಡಿ ಮಾಡಿದ್ದಾರೆ.
5 ನಿಮಿಷದಲ್ಲಿ ಜಾಮೀನು ತಗೊತೀನಿ ಅಂತಿದ್ದ ಚೈತ್ರಾ ಈಗೇನು ಮಾಡ್ತಾರೆ?
Date:




