ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಸಾಗುತ್ತಿದ್ದ ರೈತನ ಎಮ್ಮೆಯನ್ನು ಹಿಡಿದು ಎಳೆತಂದು ಪುಂಡಾಟ ಪ್ರದರ್ಶಿಸಿದ ಘಟನೆ ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಂಡುಬಂತು.
ಚಿಕ್ಕಬಳ್ಳಾಪುರ | ಪ್ರತಿಭಟನೆಯಲ್ಲಿ ರೈತನ ಎಮ್ಮೆ ಎಳೆದು ತಂದು ಪುಂಡಾಟ ಪ್ರದರ್ಶಿಸಿದ ಬಿಜೆಪಿಗರು | Nammur Suddi
Date:



