ಈ ವಿಡಿಯೋದಲ್ಲಿ ದೆಹಲಿಯಲ್ಲಿ ನಡೆದ ನೆಲಮಹಡಿಯ ದುರಂತದ ಬಗ್ಗೆ ಮತ್ತು ಇದಕ್ಕೆ ಪ್ರತಿಕ್ರಿಯಿಸಿದ ದೇಶದ ಪ್ರಮುಖ ಮಾಧ್ಯಮಗಳ ಕುರಿತು ಮತ್ತು ಅದರ ನಿರೂಪಕರ ಅಭಿಪ್ರಾಯಗಳ ಬಗ್ಗೆ ಚರ್ಚಿಸಲಾಗಿದೆ. ಮತ್ತು ಈ ದುರಂತದ ಕುರಿತು ರಾಜಕೀಯ ಪಕ್ಷಗಳು ಕೇವಲ ತಪ್ಪನ್ನ ಇನ್ನೊಬ್ಬರ ಮೇಲೆ ಆರೋಪಿಸುವುದರ ಬಗ್ಗೆಯೂ ಹೇಳ್ತಾ ಜೊತೆಗೆ ಈ ಎಲ್ಲಾ ಸಮಸ್ಯೆಗಳಿಗೆ ಗೋದಿ ಮೀಡಿಯಾಗಳು ಸುಪ್ರೀಂ ನಾಯಕನನ್ನ ಪ್ರಶ್ನಿಸದೇ ಇರೋದರ ಬಗ್ಗೆನೂ ವಿಶ್ಲೇಷಣೆ ಮಾಡಲಾಗಿದೆ. ತಪ್ಪದೇ ವಿಡಿಯೋ ನೋಡಿ.
UPSC ಆಕಾಂಕ್ಷಿಗಳ ಸಾವು: ಮಧ್ಯಮ ವರ್ಗದ ಸಿಟ್ಟು, ನೆಲಕಚ್ಚಿದ Godi Media
Date:



