ಬಸವಣ್ಣ ಯಾವ ಜಾತಿ, ಧರ್ಮಕ್ಕೂ ಸೀಮಿತ ಅಲ್ಲ. ಇಡೀ ಮಾನವ ಜನಾಂಗಕ್ಕೆ ಬೇಕಾದವರು. ಪ್ರಸ್ತುತ ದಿನಗಳಲ್ಲಿ ಬಸವಣ್ಣನ ಆರಾಧನೆ ಹೆಚ್ಚಾಗುತ್ತಿದೆಯೇ ಹೊರತು ಬಸವಾದಿ ಶರಣರ ತತ್ವಗಳು ಪಾಲನೆಯಾಗುತ್ತಿಲ್ಲ ಎಂದು ಬಸವಕಲ್ಯಾಣದ ಬಸವ ಮಹಾಮನೆ ಸಂಸ್ಥೆ ಅಧ್ಯಕ್ಷರಾದ ಬೆಲ್ದಾಳ ಸಿದ್ದರಾಮ ಶರಣರು ತಿಳಿಸಿದರು. ಅವರೊಂದಿಗೆ ಈದಿನ ವರದಿಗಾರ ಬಾಲಾಜಿ ಕುಂಬಾರ ನಡೆಸಿದ ಸಂದರ್ಶನ ಇಲ್ಲಿದೆ.
ಶರಣರ ಗವಿಗಳನ್ನು ರಾಷ್ಟೀಯ ಸ್ಮಾರಕ ಎಂದು ಘೋಷಿಸಿ | ಬೆಲ್ದಾಳ ಸಿದ್ದರಾಮ ಶರಣರು
Date:



