ಅಸಮಾಧಾನಗೊಂಡ ರಜಪೂತರು, ಆತಂಕದಲ್ಲಿ ಬಿಜೆಪಿ

Date:

ರಜಪೂತರೊಂದಿಗೆ ಹೋಲಿಸಿ ದಲಿತರನ್ನು ಹೊಗಳಿದ ನಿರುಪದ್ರವಿ ಟಿಪ್ಪಣಿಯೊಂದು ಬೆಟ್ಟವಾಗಿ ಬೆಳೆದು ಗುಜರಾತಿನ ರಾಜಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಮಂತ್ರಿ ಪರ್ಷೋತ್ತಮ ರೂಪಾಲ ಅವರನ್ನು ಕಾಡತೊಡಗಿದೆ. ಸಿಡಿದೆದ್ದಿರುವ ರಜಪೂತ ಸಮುದಾಯ, ರೂಪಾಲ ಅವರ ಟಿಕೆಟ್ ಕಿತ್ತುಕೊಂಡು ಬೇರೆ ಹುರಿಯಾಳನ್ನು ಹೂಡುವಂತೆ ಬಿಜೆಪಿಯ ಮೇಲೆ ಭಾರೀ ಒತ್ತಡ ಹೇರತೊಡಗಿದೆ. ರೂಪಾಲ ಅವರು ಗೋಗರೆದು ಕ್ಷಮೆ ಕೇಳಿದರೂ ಜಗ್ಗಿಲ್ಲ. ಈ ವಿವಾದ ಭುಗಿಲೇಳುವ ತನಕ ಬಿಜೆಪಿಯ ಪಾಲಿಗೆ ಅತ್ಯಂತ ಸುರಕ್ಷಿತ ಲೋಕಸಭಾ ಕ್ಷೇತ್ರ ಅಂತ ಕರೆಸಿಕೊಂಡಿತ್ತು.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ!

ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj...

ಬಿಸಿಲು – ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!!

ಬಿಸಿಲು - ಧೂಳಿನಿಂದ ಮುಖ ಮುಚ್ಚಿಕೊಳ್ಳುವ ಬಟ್ಟೆನೂ ಸಂಘಿಗಳು ಹೇಳಿದಂತೆ ಕಟ್ಬೇಕಂತೆ!!! ಸಾಮಾನ್ಯವಾಗಿ,...