ಗಾಂಧೀಜಿ ನಮ್ಮನ್ನು ಅಗಲಿ ಇಂದಿಗೆ 74 ವರ್ಷ. ಇಡೀ ಜಗತ್ತಿಗೆ ಸ್ಪೂರ್ತಿ ನೀಡಿದ್ದ ಮಹಾತ್ಮ, ಈಗ ತನ್ನದೇ ದೇಶದಲ್ಲಿ ನಿತ್ಯ ನಿಂದನೆಗೆ ಒಳಗಾಗುತ್ತಿದ್ದಾರೆ. ಕಳೆದ ಒಂದು ದಶಕದಿಂದ ಗಾಂಧೀಜಿಯರವರ ಖಾಸಗಿ ಜೀವನದ ಸುತ್ತ ಸುಳ್ಳಿನ ಸೌಧಗಳನ್ನು ನಿರ್ಮಿಸಿ, ಅವರನ್ನು ಸಂಪೂರ್ಣವಾಗಿ ಜನಮಾನಸದಿಂದ ದೂರಗೊಳಿಸಬೇಕು ಎಂಬ ದೊಡ್ಡ ಮಟ್ಟದ ಸಂಚು ನಡೆಯುತ್ತಿದೆ. ಗಾಂಧೀಜಿ ಕುರಿತು ಹರಡಿದ ಸುಳ್ಳುಗಳ ಕುರಿತು ವರದಿಗಾರರಾದ ಸಪನಾ ಮಾತನಾಡಿದ್ದಾರೆ.
ಮಹಾತ್ಮ ಗಾಂಧೀಜಿ ಕುರಿತು ಹರಡಿದ ಸುಳ್ಳು ಸುದ್ದಿಗಳು
Date:



