‘ಜಾಗೃತ ಕರ್ನಾಟಕ’ ವೇದಿಕೆ ಆಯೋಜಿಸಿದ್ದ “ನಮ್ಮ ಕರ್ನಾಟಕ – ನಮ್ಮ ಮಾದರಿ” ಚಿಂತನಾ ಗೋಷ್ಠಿಯಲ್ಲಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿದರು. ಬಡವರಿಗೆ ಸಹಾಯ ಮಾಡುವ ನೀತಿಗೆ ತದ್ವಿರುದ್ಧವಾಗಿ ಕೇಂದ್ರದ ಮೋದಿ ಸರ್ಕಾರ ಶ್ರೀಮಂತ ಕಂಪನಿಗಳಿಗೆ ಉಡುಗರೆ ಕೊಡುತ್ತಿದ್ದಾರೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದ್ದಾರೆ.
ಜನರು ಕಷ್ಟದಲ್ಲಿದ್ದಾಗ ನೆರವಿಗೆ ನಿಲ್ಲೋದು ಸರ್ಕಾರದ ಕರ್ತವ್ಯ
Date:



