ಸೌಜನ್ಯ ಕೇಸಿನ ಆರೋಪಿಗಳಿಂದ ಆಶೀರ್ವಾದ ಪಡೆದ ಸರ್ಕಾರದ ಮುಖ್ಯಸ್ಥರು, ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯರ ವಿಷಯದಲ್ಲಿ ದೃಢ ನಿಲುವು ತಾಳದೆ, ರಾಜಕೀಯ ಲಾಭಕ್ಕಷ್ಟೇ ಜೋತುಬಿದ್ದಿರುವುದು ಇಲ್ಲಿಯವರೆಗಿನ ಅವರ ನಡೆಗಳಿಂದ ಸಾಬೀತಾಗಿದೆ. ಸರ್ಕಾರದ ಮುಖ್ಯಸ್ಥರು, ಸೌಜನ್ಯಳನ್ನು ಮತ್ತು ಹಾಸನದ ಸಂತ್ರಸ್ತೆಯರನ್ನು ಸರಿಸಿ, ಬಲಾಢ್ಯರ ಪರ ನಿಂತು, ಪ್ರಜಾಪ್ರಭುತ್ವವನ್ನು ಅಣಕಿಸುತ್ತಿಲ್ಲವೇ?
ಸಂತ್ರಸ್ತೆಯರ ಸಂಕಷ್ಟ ಬದಿಗೆ ಸರಿಸಿ, ಬಲಾಢ್ಯರ ಪರ ನಿಂತ ಕಾಂಗ್ರೆಸ್ ಸರ್ಕಾರ? Discussion
Date:
ಪೋಸ್ಟ್ ಹಂಚಿಕೊಳ್ಳಿ:



