“ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವೇ ನಮಗೆ ಧರ್ಮಗ್ರಂಥ” ಎಂದು ಜಾಹೀರಾತು ನೀಡಿರುವ ಮೋದಿಯವರು ನಿಜಕ್ಕೂ ಸಂವಿಧಾನವನ್ನು ಪಾಲನೆ ಮಾಡಿದ್ದಾರಾ? ಇಲ್ಲ ಎನ್ನುತ್ತಿದೆ ಬಹುತ್ವ ಕರ್ನಾಟಕ ಬಿಡುಗಡೆ ಮಾಡಿರುವ ವರದಿ. ಈ ಕುರಿತು ಬೆಳಕು ಚೆಲ್ಲುವ ನಾಲ್ಕು ವಿಷಯಗಳು ಇಲ್ಲಿವೆ.
ಮರೆಯಲಾದೀತೆ?- 3 | ದಲಿತರ ಮೇಲೆ ದೌರ್ಜನ್ಯ ಹೆಚ್ಚಳ, ಅನುದಾನ ಕಡಿತ, ಸ್ಕಾಲರ್ ಶಿಪ್ಗೆ ಕನ್ನ- ಒಂದೇ ಎರಡೇ?
Date:



