ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಪತ್ರಿಕಾಗೋಷ್ಟಿಯಲ್ಲಿ ಮಾತಾಡ್ತಾ ಕೋವಿಡ್ ಸಂಕಷ್ಟದಲ್ಲೂ ಖಜಾನೆ ಸುಭಿಕ್ಷವಾಗಿತ್ತು. ಕಾಂಗ್ರೆಸ್ ಅಪಪ್ರಚಾರದ ನಡುವೆಯೂ ಬಿಜೆಪಿಯವರು ಉತ್ತಮ ಸ್ಥಿತಿಯಲ್ಲಿಟ್ಟಿದ್ರು ಅಂತ ಹೇಳಿದಾರೆ ಹಾಗಂತ ವರದಿಯಾಗಿದೆ. ಹಾಗೇ ಖಾಲಿ ಚೊಂಬು ಇಡ್ಕೊಂಡು ತುಂಬಿಸಿಕೊಡಿ ಅಂತ ಕಾಂಗ್ರೆಸ್ ನವರು ಮೋದಿಯ ಬಳಿ ಭಿಕ್ಷೆ ಕೇಳ್ತಿದಾರೆ ಅಂತನೂ ಮಾತಾಡಿರೋ ವರದಿಯಾಗಿದೆ. ಆ ವಿಚಾರದಲ್ಲಿ ಕುಮಾರಸ್ವಾಮಿ ಹೊಂದಿದ್ದ ಹಿಂದಿನ ನಿಲುವುಗಳೊಂದಿಗೆ ಇಲ್ಲಿ ಮಾತನಾಡಿದ್ದಾರೆ.
ಅಧಿಕಾರಕ್ಕೋಸ್ಕರ ರೈತ ವಿರೋಧಿ, ಕರ್ನಾಟಕ ವಿರೋಧಿಯಾದರೇ ಕುಮಾರಸ್ವಾಮಿ ?
Date:
ಪೋಸ್ಟ್ ಹಂಚಿಕೊಳ್ಳಿ:



