‘ಮಹಾಪ್ರಭುಗಳು ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಮ್ ಲೀಗ್ ಮೆನಿಫೆಸ್ಟೋ ಎನ್ನುತ್ತಾರೆ. ಮುಸ್ಲಿಮರನ್ನು ನುಸುಳುಕೋರರು ಎನ್ನುತ್ತಾರೆ. ಹತ್ತು ವರ್ಷ ಏನು ಮಾಡಿದ್ದೇವೆ ಎಂದು ಹೇಳಿ ಮತ ಕೇಳದೆ ದ್ವೇಷದ ಮೂಲಕ ಜನರನ್ನು ವಿಭಜಿಸಲು ಹೊರಟಿರುವುದು ದುರಂತ’ ಎನ್ನುತ್ತಾರೆ ಬಹುಭಾಷಾ ನಟ ಪ್ರಕಾಶ್ ರಾಜ್.
ಮ್ಯಾನಿಫೆಸ್ಟೋ ತೋರಿಸಿ ಅಂದ್ರೆ ಮೆನು ಕಾರ್ಡ್ ಕೊಡ್ತಿದ್ದಾರೆ ಮಹಾಪ್ರಭುಗಳು! Prakash Raj
Date:



