ಮಹಾಪ್ರಭುಗಳು 201 ರಲ್ಲಿ ನೂರು ಸ್ಮಾರ್ಟ್ ಸಿಟಿ ಕೊಡ್ತಿನಿ ಅಂದ್ರಲ್ಲ. ಈಗ ಹತ್ತಾದ್ರು ಸ್ಮಾರ್ಟ್ ಸಿಟಿ ತೊರಿಸಿ, ಯಾಕೆ ಸುಳ್ಳು ಹೇಳಿಕೊಂಡು ಓಡಾಡ್ತಿರಿ ಎಂದು ಮೋದಿಯವರನ್ನು ನಟ ಪ್ರಕಾಶ್ ರಾಜ್ ಪ್ರಶ್ನಸಿದ್ದಾರೆ.
ಚುನಾವಣಾ ಬಾಂಡ್ ಇಸ್ಕೊಂಡು ಕಳಪೆ ಕಾಮಗಾರಿ ಮಾಡೋರ್ಗೆಲ್ಲ ಕಾಂಟ್ರಾಕ್ಟ್ ಕೊಟ್ಟ ಮಹಾಪ್ರಭು! PRAKASH RAJ
Date:



