ಹೆಣಬಾಕತನ – ಮಿಕ್ಕ ಯಾವ ವಿಚಾರಕ್ಕೂ ಪ್ರತಿಕ್ರಿಯಿಸದೇ ತಮ್ಮ ರಾಜಕೀಯ ಅಜೆಂಡಾಗೆ ಹೊಂದುವ ಹೆಣ ಸಿಕ್ಕಾಗ – ಅದೆಷ್ಟೇ ದುರಂತಮಯ ಸಾವಾಗಿದ್ದರೂ – ಅಲ್ಲಿಗೆ ಧಾವಿಸುವ ಪ್ರವೃತ್ತಿಯೊಂದಿದೆ. ಇದಕ್ಕೆ ಕರ್ನಾಟಕವೂ ಬಲಿಯಾಗುತ್ತಿರುವುದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ಡಾ.ವಾಸು ಎಚ್ ವಿ ಅವರು ನೇಹಾ ಪ್ರಕರಣ ಮತ್ತು ಅದರ ನಂತರದ ಬೆಳವಣಿಗೆಗಳನ್ನು ವಿಶ್ಲೇಷಿಸಿದ್ದಾರೆ.
Neha murder case | ಹತ್ಯೆಯ ಸುತ್ತಲಿನ ರಾಜಕೀಯ ಅಧರ್ಮದ್ದು, ಅಮಾನವೀಯವಾದದ್ದು! Politics of Death
Date:



