ದೇಶದಲ್ಲಿ ಮತ್ತೆ ಮನುವಾದವನ್ನು ತರುವುದಕ್ಕೆ ಬಿಜೆಪಿ ಪಣತೊಟ್ಟಿದೆ. ಹಾಗಾಗಿ ರಾಜ್ಯದ ಜನರೆಲ್ಲ ಚಾಲೆಂಜ್ ಮಾಡ್ಬೇಕು, ನಮ್ಮೇಲ್ಲರ ಉಳಿವಿಗಾಗಿ, ನಮ್ಮ ಪೀಳಿಗೆಗಳ ಭವಿಷ್ಯಕ್ಕಾಗಿ ದೇಶವನ್ನು ಬಿಜೆಪಿ ಮುಕ್ತ ಮಾಡ್ಬೇಕು. 2024ರ ಚುನಾವಣೆ… ಮನುವಾದ V/S ಅಂಬೇಡ್ಕರ್ ವಾದದ ನಡುವಿನ ನೇರ ಸಂಘರ್ಷ ಎನ್ನುತ್ತಾರೆ ಜ್ಞಾನಪ್ರಕಾಶ ಸ್ವಾಮೀಜಿ.