ಸರ್ಕಾರಗಳ ರೈತ-ಕಾರ್ಮಿಕ-ಮಹಿಳಾ ವಿರೋಧಿ ನೀತಿಗಳನ್ನು ಮಾಧ್ಯಮಗಳು ಜಗತ್ತಿನ ಎದುರು ತೆರೆದಿಟ್ಟರೆ ಅದು ದೇಶದ್ರೋಹ ಅನ್ನೋದಾದ್ರೆ, ಸರ್ಕಾರಗಳ ತಪ್ಪನ್ನು ಪ್ರಶ್ನಿಸದೆ, ಮೋದಿ ಸರ್ಕಾರ ಮಾಡಿದ್ದೆಲ್ಲ ಸರಿ ಅಂತ ಹೇಳುದ್ರೆ ಮಾತ್ರ ದೇಶಪ್ರೇಮ ಆಗುತ್ತಾ?
ನ್ಯೂಸ್ ಕ್ಲಿಕ್ ಸಂಪಾದಕನನ್ನು ಕೂಡಲೇ ಬಿಡುಗಡೆ ಮಾಡಿ ; ಸುಪ್ರೀಂಕೋರ್ಟ್ ಹೀಗೆ ಆದೇಶ ಮಾಡಿದ್ಯಾಕೆ?
Date:



