ಸಿದ್ರಾಮಣ್ಣ ಮತ್ತೆ ಟೈಂ ಕೇಳ್ಬೇಡಿ; ನಾವ್ ಭೂಮಿ ಬಿಡಲ್ಲ! Prakash Raj | Devanahally Farmers Protest
ಬಂಡವಾಳಿಗರಿಗೆ ಭೂಮಿ ಕೊಡುವಾಗ ಸಮಯ ಕೇಳನಿಲ್ಲ…, ರೈತರ ಪರ ತೀರ್ಮಾನ ತೆಗೆದುಕೊಳ್ಳೋಕೆ ಸಮಯ ಬೇಕಾ? ರೈತರನ್ನು ಸಭೆ ಕರೆದಿರುವ ಸಿಎಂ ಮತ್ತೆ ಸಮಯ ಕೇಳ್ತಾರೆ ಅನ್ನೋ ಸುದ್ದಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಈದಿನ.ಕಾಮ್ ಜತೆ ಮಾತನಾಡಿದರು,



