‘ಹಸಿರು ದಳ’ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬುಧವಾರ ‘ಹಸಿರು ಹಬ್ಬ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ತ್ಯಾಜ್ಯ ಆಯುವವರಿಗೆ ಗುರುತಿನ ಚೀಟಿ ನೀಡಿ, ಸೌಲಭ್ಯ ಒದಗಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ತ್ಯಾಜ್ಯ ಶ್ರಮಿಕರು ಸರ್ಕಾರದ ಮುಂದಿಟ್ಟಿದ್ದಾರೆ.
ತ್ಯಾಜ್ಯ ಶ್ರಮಿಕರ ಮಕ್ಕಳ ಹುಲಿವೇಷ ಕುಣಿತಕ್ಕೆ ಪುಳಕಿತರಾದ ಪ್ರೇಕ್ಷಕರು I ಹಸಿರು ಹಬ್ಬ I ಬೆಂಗಳೂರು
Date:
ಪೋಸ್ಟ್ ಹಂಚಿಕೊಳ್ಳಿ:



