ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಲಾಗಿತ್ತು. ಅಲ್ಲದೆ, ಉಳಿದ 8 ಅಭ್ಯರ್ಥಿಗಳು ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮಾಡಿ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆಯಾಗುವಂತೆ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಲ್ವಾ? ಚುನಾವಣಾ ಆಯೋಗ ಇಂತಹದ್ದನ್ನ ತಡೆಯಬೇಕಲ್ವಾ?
ಸೂರತ್ ಬಿಜೆಪಿ ಸಂಸದನ ಅವಿರೋಧ ಆಯ್ಕೆ ಪ್ರಹಸನ ದೇಶಕ್ಕೆ ಅಪಾಯಕಾರಿ
Date:



