ದಶಕಗಳ ಹಿಂದೆ ರೂಪಿಸಿದ ಅರಣ್ಯದ ವ್ಯಾಖ್ಯಾನ ಬದಲಾಗಬೇಕು. ಮಲೆನಾಡು, ಮಲೆನಾಡಿಗರು ಇಬ್ಬರೂ ಉಳಿಯಬೇಕು. ಇಲ್ಲದಿದ್ದರೆ ಮಲೆನಾಡಿನ ಜನರು ನೆಮ್ಮದಿಯಾಗಿ ಜೀವಿಸಲು ಸಾಧ್ಯವಿಲ್ಲ ಎನ್ನುವುದು ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ಅವರ ಅಭಿಮತ. ಒತ್ತುವರಿ ಸಮಸ್ಯೆ ಅಂದರೆ ಏನು? ಈ ಸಮಸ್ಯೆ ಮಲೆನಾಡಿನದ್ದು ಮಾತ್ರವೇ? ಈ ಕುರಿತು ಈದಿನ.ಕಾಮ್ ಜೊತೆ ಅವರು ಮಾತನಾಡಿದ್ದಾರೆ.
ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯ ಒತ್ತುವರಿ ಸಮಸ್ಯೆಗೂ ಬ್ರಿಟಿಷರಿಗೂ ಇದೆ ನಂಟು! Malenadu | Forest
Date:



