‘ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಲ್ಲ. ಸದಾ ಕೋಮು ರಾಜಕಾರಣ ಮಾಡುವ ತೇಜಸ್ವಿಸೂರ್ಯ ಅವರನ್ನು ಮತದಾರರು ಈ ಬಾರಿ ಮನೆಗೆ ಕಳುಹಿಸಲಿದ್ದಾರೆ. ಈ ಬಾರಿ ಇಲ್ಲಿ ಸೌಮ್ಯಾ ರೆಡ್ಡಿ ಗೆಲ್ಲಲಿದ್ದಾರೆ’ ಎನ್ನುತ್ತಾರೆ ಉಸ್ಮನಾ ಆಟೋವಾಲಾ.
ಚುನಾವಣೆ ಬಳಿಕ ಮುಳುಗಿ ಹೋಗಿದ್ದ ಸೂರ್ಯ, ದಕ್ಷಿಣದಲ್ಲಿ ಈಗ ಉದಯವಾಗಿದೆ!
Date:



