ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವ ಮೋದಿ ಸರ್ಕಾರದ ನಿಲುವು ಅಚ್ಚರಿಯದೇನಲ್ಲ. ಈ ಒಂಭತ್ತು ವರ್ಷಗಳಲ್ಲಿ ಬಡತನ ನಿವಾರಣೆಯ ವಿಷಯದಲ್ಲಿ ಮೋದಿ ಸರ್ಕಾರದ ಟ್ರ್ಯಾಕ್ ರೆಕಾರ್ಡ್ ತೀರಾ ಕೆಳಮಟ್ಟದಲ್ಲಿದೆ. ಆಹಾರ ಭದ್ರತೆ ಕಾಯ್ದೆಯಡಿ 67% ಜನರಿಗೆ ಅಕ್ಕಿ ನೀಡಬೇಕು ಎಂಬ ನಿಯಮವಿದೆ. ಅದನ್ನು 40% ಗೆ ಸೀಮಿತ ಮಾಡಲಾಗಿದೆ. ಈ ಕುರಿತು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ ಚಂದ್ರ ಪೂಜಾರಿ ಅವರ ವಿಶ್ಲೇಷಣೆ ಇಲ್ಲಿದೆ.
ಬಡತನ ನಿವಾರಣೆ ವಿಷಯದಲ್ಲಿ ಕೇಂದ್ರ ಸರ್ಕಾರದ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿಲ್ಲ
Date:




