ಹಬ್ಬದ ದಿನದಂದು ಕಲುಷಿತ ನೀರು ಸೇವಿಸಿ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದರೆ, 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಬದುಕಲು ಗಾಳಿ ನೀರು ಬೇಕೆ ಬೇಕು. ಅವುಗಳೇ ವಿಷವಾದರೆ ಬದುಕುವುದಾದರೂ ಹೇಗೆ?
ನೀರು ಕುಡಿದು ಸಾವಿನ ಮನೆ ಕದ ತಟ್ಟಿಬಂದ ಚಿನ್ನೇನಹಳ್ಳಿ ಗ್ರಾಮಸ್ಥರು I Ground Report I Drinking Water
Date:



